Public App Logo
Jansamasya
News
Maharashtra
Bjp
National
Police
Bihar
India
रेलवे
Coronavirus
कांग्रेस
बीजेपी
Congress
Modi
Delhi
Viral
Dm
Rajasthan
Bollywood
Patna
Breakingnews
Madhya_pradesh
उत्तरप्रदेश
Pmmodi
Rahulgandhi
Uttarpradesh
Haryana
Uttarakhand
जिलाधिकारी
Crimenews

ಭಾಲ್ಕಿ: ಪತ್ನಿ ಬಿಟ್ಟುಹೋದ ನೋವಿನಲ್ಲಿ ಮಾಂಜ್ರಾನದಿಗೆ ಹಾರಿದ್ದ ವ್ಯಕ್ತಿ ಶವ ಒಂದು ದಿನದ ನಂತರ ಪತ್ತೆ: ಹಲಸಿತೂಗಾಂವ ಗ್ರಾಮದ ಬಳಿ ಘಟನೆ

Bhalki, Bidar | Sep 12, 2025
ಭಾಲ್ಕಿ: ಮದ್ಯದ ಅಮಲಿನಲ್ಲಿ ಹಲಸಿತೂಗಾಂವ ಗ್ರಾಮದ ಬಳಿ ನದಿ ನೀರಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ಹಲಸಿತೂಗಾಂವ ಗ್ರಾಮದ ನಿವಾಸಿ ಪ್ರಭಾಕರ್ ಸುಭಾಷ್ ಸೂರ್ಯವಂಶಿ(38) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ