Public App Logo
Jansamasya
News
पुलिस
Maharashtra
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Madhya_pradesh
अनिल
Cm
Nsui
Pmmodi
Rahulgandhi
यूपी
कानपुर
Pm
Uttarpradesh

ಭಾಲ್ಕಿ: ಪತ್ನಿ ಬಿಟ್ಟುಹೋದ ನೋವಿನಲ್ಲಿ ಮಾಂಜ್ರಾನದಿಗೆ ಹಾರಿದ್ದ ವ್ಯಕ್ತಿ ಶವ ಒಂದು ದಿನದ ನಂತರ ಪತ್ತೆ: ಹಲಸಿತೂಗಾಂವ ಗ್ರಾಮದ ಬಳಿ ಘಟನೆ

Bhalki, Bidar | Sep 12, 2025
ಭಾಲ್ಕಿ: ಮದ್ಯದ ಅಮಲಿನಲ್ಲಿ ಹಲಸಿತೂಗಾಂವ ಗ್ರಾಮದ ಬಳಿ ನದಿ ನೀರಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ಹಲಸಿತೂಗಾಂವ ಗ್ರಾಮದ ನಿವಾಸಿ ಪ್ರಭಾಕರ್ ಸುಭಾಷ್ ಸೂರ್ಯವಂಶಿ(38) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ