ದಾಂಡೇಲಿ: ಮತ್ತೆ ಬಿಡಾಡಿ ದನ ಕರುಗಳ ಉಪಟಳ, ನಿಯಂತ್ರಣಕ್ಕೆ ಅಗತ್ಯ ಕ್ರಮದ ಭರವಸೆ ನೀಡಿದ ನಗರ ಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ ಮತ್ತು ಪೌರಾಯುಕ್ತ ವಿವೇಕ
Dandeli, Uttara Kannada | Sep 10, 2025
ದಾಂಡೇಲಿ : ನಗರದಲ್ಲಿ ಬಿಡಾಡಿ ದನ ಕರುಗಳ ಉಪಟಳ ಮತ್ತೆ ಏರಿಕೆಯಾಗಿದ್ದು, ವಾಹನಗಳ ಸುಗಮ ಸಂಚಾರಕ್ಕಂತೂ ತೀವ್ರ ಅಡಚಣೆಯಾಗಿದೆ. ಅದು ಇದೀಗ...