ಗುಳೇದಗುಡ್ಡ: ಜ್ಞಾನಾರ್ಜನೆಯತ್ತ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಲಿ : ಪಟ್ಟಣದಲ್ಲಿ ಪ್ರೊ. ಮಂಜಣ್ಣ ವಿದ್ಯಾರ್ಥಿಗಳಿಗೆ ಸಲಹೆ
Guledagudda, Bagalkot | Sep 8, 2025
ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಮತ್ತು ಪಾಲಕರು ಮಕ್ಕಳಿಗೆ ಓದಿನ ಪೂರಕವಾಗುವ ರೀತಿಯಲ್ಲಿ ವಾತಾವರಣ ಮನೆಯಲ್ಲಿ ರೂಪಿಸಬೇಕು...