ದಾಂಡೇಲಿ: ಮರು ಪರೀಕ್ಷೆ ಬರೆದು 4 ಅಂಕಗಳನ್ನು ಹೆಚ್ಚಿಸಿಕೊಂಡು ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಜನತಾ ವಿದ್ಯಾಲಯದ ಆರಾಧನಾ ಬಸವರಾಜ
Dandeli, Uttara Kannada | Jun 13, 2025
ದಾಂಡೇಲಿ : ಛಲವೊಂದಿದ್ದರೆ ಸಾಧನೆಗೆ ಯಾವುದು ಅಡ್ಡಿಯಾಗದು ಎನ್ನುವುದಕ್ಕೆ ದಾಂಡೇಲಿಯ ಛಲಗಾರ್ತಿ ಆರಾಧನಾ ಬಸವರಾಜ ಅತ್ಯುತ್ತಮ ಉದಾಹರಣೆ...