**🛑 ಭಾಲ್ಕಿ ಕೆನರಾ ಬ್ಯಾಂಕ್ ವ್ಯವಸ್ಥಾಪಕರಿಂದ ದಬ್ಬಾಳಿಕೆ! ಪತ್ರಕರ್ತನ ಮೇಲೂ ದೌರ್ಜನ್ಯ – ಹೊಡೆಯಲು ಯತ್ನಿಸಿದ ಆರೋಪ! ಮಹಿಳೆ, ರೈತರು, ಸಾಮಾನ್ಯ ಜನ ಕಣ್ಣೀರು!** ಭಾಲ್ಕಿ: ವಿಶೇಷ ವರದಿ ಭಾಲ್ಕಿ ಕೆನರಾ ಬ್ಯಾಂಕ್ನ ಬ್ಯಾಂಕ್ ವ್ಯವಸ್ಥಾಪಕರ ವರ್ತನೆ ಕುರಿತು ಪಟ್ಟಣದಲ್ಲಿ ದೊಡ್ಡ ಖಾದ ಆಕ್ರೋಶ ವ್ಯಕ್ತವಾಗುತ್ತಿದೆ. ಬ್ಯಾಂಕ್ ಸೇವೆ ಪಡೆಯಲು ಬರುವ ಮಹಿಳೆಗಳು, ರೈತರು, ಬಡ ಕುಟುಂಬಗಳು ಎಲ್ಲರ ಮೇಲೂ ವ್ಯವಸ್ಥಾಪಕರ ವರ್ತನೆ ಅತ್ಯಂತ ಕಠಿಣ, ಅವಹೇಳನಕಾರಿ ಮತ್ತು ಕನ್ನಡವನ್ನೇ ತಿಳಿಯದ ಮಟ್ಟಿಗೆ ಗೊಂದಲ ಸೃಷ್ಟಿಸುವಂತಿದೆ.