ಬಸವಕಲ್ಯಾಣ: ಹಿಂದುಳಿದ ಭಾಗದ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಡಾ. ಶರಣಬಸವಪ್ಪ ಅಪ್ಪ: ನಗರದಲ್ಲಿ ಪ್ರಾಚಾರ್ಯ ರಾಚಯ್ಯ ಮಠಪತಿ
Basavakalyan, Bidar | Aug 17, 2025
ಬಸವಕಲ್ಯಾಣ: ನಗರದ ಎಸ್ಎಸ್ಕೆ ಬಸವೇಶ್ವರ ಮಹಾ ವಿದ್ಯಾಲಯದಲ್ಲಿ ಲಿಂ. ಶ್ರೀ ಶರಣಬಸವಪ್ಪ ಅಪ್ಪ ಅವರಿಗೆ ನುಡಿ ನಮನ ಸಲ್ಲಿಕೆ ಕಾರ್ಯಕ್ರಮ ಜರುಗಿತು