ಶೋರಾಪುರ: ಆ.9 ರಂದು ನಗರಕ್ಕೆ ಗೊಲ್ಲ (ಯಾದವ) ಕಳಸ ಯಾತ್ರೆ, ನಗರದ ಸುದ್ದಿಗೋಷ್ಠಿಯಲ್ಲಿ ಯಾದವ್ ಸಂಘದ ರಾಜ್ಯ ಉಪಾಧ್ಯಕ್ಷ ವಿಠ್ಠಲ್ ಯಾದವ್ ಹೇಳಿಕೆ
Shorapur, Yadgir | Aug 7, 2025
ಆ.9 ರಂದುಸುರಪುರ ನಗರಕ್ಕೆ ಗೊಲ್ಲ (ಯಾದವ) ಕಳಸ ಯಾತ್ರೆ ಅಖಿಲ ಭಾರತ ಯಾದವ ಮಹಾಸಭಾ ನವದೆಹಲಿ ಹಾಗೂ ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘದ...