ಬಸವಕಲ್ಯಾಣ: ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣ ಅಭಿಯಾನ ಜರುಗಿತು. ಜಾವೀದ್ ಅಮಾನ್ ದೇಶದಾದ್ಯಂತ ಹಮ್ಮಿಕೊಂಡ ಅಭಿಯಾನ ನಗರಕ್ಕೆ ತಲುಪಿತು. ಸಸ್ತಾಪೂರ ಬಂಗ್ಲಾದ ಆಟೋ ನಗರದಲ್ಲಿರುವ ಇಬ್ರಾಹಿಂ ಮಸೀದಿ ಹಾಗೂ ನಗರದ ಅಬುಬಕರ್ ಮಸೀದಿಗಳಲ್ಲಿ ಅಭಿಯಾನ ನಡೆಸಿದರು. ಏಜಾಜ್ ಲಾತೂರೆ, ಖಲೀಲ್ ಅಹ್ಮದ್, ಚಾಂದಪಾಶಾ ಕಬಾಡಿ, ವಸೀಮ್ ಬಾಗ್, ಎಂಡಿ ಖುತ್ಬುದ್ದಿನ್ ಉಪಸ್ಥಿತರಿದ್ದರು