ಭಾಲ್ಕಿ: ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್'ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಗಾಂಧಿ ವೃತ್ತದಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆ ನಡೆಸಲಾಯಿತು. ಬಿಜೆಪಿ ಮುಖಂಡರಾದ ಚನ್ನಬಸವ ಬಳತೆ, ಜಯರಾಜ್ ಖಂಡ್ರೆ, ಕಿರಣ ಖಂಡ್ರೆ, ಸುರಜಸಿಂಗ್ ರಾಜಪೂತ ಪಾಲ್ಗೊಂಡಿದ್ದರು