ಮೂಡಲಗಿ: ಗಣೇಶನನ್ನ ವಿಸರ್ಜನೆ ತೆಗೆದುಕ್ಕೊಂಡು ಹೋಗುವಾಗ ಗಣೇಶನನ್ನ ಒಯ್ಯಬೇಡಿ ಎಂದು ರಾಜಾಪೂರ ಗ್ರಾಮದಲ್ಲಿ ಮಕ್ಕಳ ಕಣ್ಣಿರು
Mudalgi, Belagavi | Sep 1, 2025
ಮನೆಯ ಗಣಪತಿ ವಿಸರ್ಜನೆಗೆ ಮಕ್ಕಳಿಬ್ಬರ ವಿರೋಧ ಮಾಡಿದ ಘಟನೆ ರವಿವಾರ ರಾತ್ರಿ 8 ಗಂಟೆಗೆ ನಡೆದಿದೆ ಗಣಪತಿ ಹಿಡಿದು ಕಣ್ಣೀರಿಟ್ಟ ಇಬ್ಬರು ಮಕ್ಕಳು...