ಶೋರಾಪುರ: ಮದಲಿಂಗನಾಳ ಗ್ರಾಮದ ಕೊಲೆಯಾದ ಭೀಮಣ್ಣ ಕುಟುಂಬಕ್ಕೆ ಪರಿಹಾರ ನೀಡುವಂತೆ ನಗರದಲ್ಲಿ ಡಿವೈಎಸ್ಪಿ ಗೆ ಜಾಂಭವ ಯುವ ಸೇನೆ ಮನವಿ
Shorapur, Yadgir | Sep 14, 2025
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮದಲಿಂಗನಾಳ ಗ್ರಾಮದ ಭೀಮಣ್ಣ ಹರಿಜನ ಎಂಬ ಯುವಕನನ್ನು ಯಾರೊ ಕೊಲೆ ಮಾಡಿ ನಾರಾಯಣಪುರ ಗ್ರಾಮದ ಬಳಿಯ ಬೋರುಕಾ...