ಗಂಡನ ಮನೆಯವರ ಕಿರುಕುಳ ತಾಳಲಾರದೆ ವಾಟ್ಸಪ್ ನಲ್ಲಿ ಗಂಡ ಸೇರಿದಂತೆ ಐವರ ವಿರುದ್ಧ ಡೆತ್ ನೋಟ್ ಕಳುಹಿಸಿ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಸಮೀಪದಲ್ಲಿರುವ ಭದ್ರಾ ನಾಲೆಗೆ ಹಾರಿ ನಾಪತ್ತೆಯಾಗಿದ್ದ ನವ ವಿವಾಹಿತೇ ದಾವಣಗೆರೆ ಜಿಲ್ಲೆಯ ಸೂಳೆಕೆರೆ-ಬಿಳ್ಚಿ ಕಣಿವೆ ಸಮೀಪದಲ್ಲಿ ಬುಧವಾರ ಸಂದೇಶವಾಗಿ ಪತ್ತೆಯಾಗಿದ್ದಾಳೆ. ಇನ್ನು ಲತಾ ಎಂಬ ನವ ವಿವಾಹಿತೇ ಗಂಡ ಗುರುರಾಜ್ ಸೇರಿದಂತೆ ಐವರ ವಿರುದ್ಧ ಕಿರುಕುಳ ನೀಡುತ್ತಿರುವ ಕುರಿತು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದರು ಗುರುವಾರ ಅವರ ಮೃತದೇಹ ಪತ್ತೆಯಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.