Public App Logo
Profile Picture

Shimogga crime news

@crimenews123
152389Followers
10Following
ಶಿವಮೊಗ್ಗ: ಮೇ.15 ರಂದು ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ: ನಗರದಲ್ಲಿ ಸಂಸ್ಥೆಯ ಸಂಸ್ಥಾಪಕ ವಿಘ್ನೇಶ್ವರ ಸೋಲಾಪುರ
ಶಿವಮೊಗ್ಗ: ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಯೋಜನೆಗಳಿಗೆ ಅರ್ಜಿ ಆಹ್ವಾನ: ನಗರದಲ್ಲಿ ಮಂಡಳಿಯ ಸದಸ್ಯ ಮಾಲತೇಶ್ ಮಾಹಿತಿ
ಶಿವಮೊಗ್ಗ: ಮೇ.16 ಮತ್ತು 17 ರಂದು ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಬಿ ಎಸ್ ವೈ ಕೃತಜ್ಞತಾ ಸಮಾರಂಭ: ನಗರದಲ್ಲಿ ಸಮಿತಿ ಉಪಾಧ್ಯಕ್ಷ ರುದ್ರಮುನಿ ಸಜ್ಜನ್
ಶಿಕಾರಿಪುರ: ಬಾಲ್ಯ ವಿವಾಹ ತಡೆದು ಬಾಲಕಿಯ ರಕ್ಷಣೆ: ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಶಿವಮೊಗ್ಗ: ನೌಟಂಕಿ ನಾಟಕವಾಡುವುದು ಕಾಂಗ್ರೆಸ್ ಪಕ್ಷದ ಅಸಲಿ ಬಣ್ಣ: ನಗರದಲ್ಲಿ ಎಂಎಲ್ಸಿ ಡಿ.ಎಸ್.ಅರುಣ್ ಆಕ್ರೋಶ
ತೀರ್ಥಹಳ್ಳಿ: ಕಾಂಗ್ರೆಸ್ ನಾಯಕರಿಗೆ ದೇಶದ ಹಿತಕಿಂತ ಪಕ್ಷದ ಹಿತವೇ ಮುಖ್ಯ:ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ
ಶಿವಮೊಗ್ಗ: ವಿನೋಬನಗರದಲ್ಲಿ ಜಿಮ್ ಟ್ರೈನರ್ ಮೇಲೆ ಕಬ್ಬಿಣದ ರೋಡ್ ನಿಂದ ಹಲ್ಲೆ
ಶಿವಮೊಗ್ಗ: ಸರಗಳ್ಳರನ್ನು ಹಿಡುದು ಪೊಲೀಸ್ ಗೆ ಒಪ್ಪಿಸಿದ ಹಳೆ ಹೊಳೆಹಟ್ಟಿ ಗ್ರಾಮಸ್ಥರು
ಶಿವಮೊಗ್ಗ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಚಿನ್ನಾಭರಣವಿದ್ದ ಬ್ಯಾಗ್ ಕಳವು
ತೀರ್ಥಹಳ್ಳಿ: ತೀರಳೆಬೈಲು ಬಳಿ ಬಿದ್ದು ಗಾಯಗೊಂಡಿದ್ದ ಕಾಡುಕೋಣ ಚಿಕಿತ್ಸೆ ಫಲಕಾರಿಯಾಗದೆ ಸಾವು
ತೀರ್ಥಹಳ್ಳಿ: ಮುಂಡುವಳ್ಳಿಯ ಮರಳು ಕ್ವಾರೆಗೆ ಶಾಸಕ ಆರಗ ಜ್ಞಾನೇಂದ್ರ ಭೇಟಿ
ಹೊಸನಗರ: ಬ್ರಾಹ್ಮಣ ತರುವೆ ಗ್ರಾಮದಲ್ಲಿ 60ಕ್ಕೂ ಹೆಚ್ಚು ಅಡಿಕೆ ಮರ ಕಡೆದ ದುಷ್ಕರ್ಮಿಗಳು
ಶಿವಮೊಗ್ಗ: ರಾಷ್ಟ್ರೀಯ ವಿಶೇಷ ಲೋಕ್ ಅದಾಲತ್ ಗಳ ಆಯೋಜನೆ: ನಗರದಲ್ಲಿ ನ್ಯಾ.ಎಂ.ಎಸ್.ಸಂತೋಷ್ ಮನವಿ
ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ
ಶಿವಮೊಗ್ಗ: ಡಿ.ಸುಧಾಕರ್ ನಿಧನ ಹಿನ್ನೆಲೆ ರಾಜ್ಯಾದ್ಯಂತ ಶೋಕಾಚರಣೆ: ಶಿವಮೊಗ್ಗದಲ್ಲಿ ಅರ್ಧಕ್ಕೆ ಹಾರಿದ ತ್ರಿವರ್ಣ ಧ್ವಜ
ತೀರ್ಥಹಳ್ಳಿ: ನಾಲೂರು ಬಳಿ ಎರಡು ಕಾರುಗಳ ನಡುವೆ ಅಪಘಾತ
ಸಾಗರ: ಕುಂಟಗೊಡು ಸಮೀಪ ಭೀಕರ ರಸ್ತೆ ಅಪಘಾತ: ಓರ್ವನ ಸ್ಥಿತಿ ಗಂಭೀರ
ಶಿವಮೊಗ್ಗ: ಮಾಜಿ ಸಿಎಂ ಬಿಎಸ್ವೈ ಅಭಿಮಾನೋತ್ಸವ ಕುರಿತು ಶುಭ ಕೋರಿ ಪ್ರಧಾನಿ ನರೇಂದ್ರ ಮೋದಿ ಸಂದೇಶ
ಸಾಗರ: ಪ್ರಜಾಪ್ರಭುತ್ವ ಹಾಗು ಸಂವಿಧಾನದ ವಿರುದ್ಧ ಕೆಲಸ ಮಾಡಿ ಬಿಜೆಪಿ ಗೆದ್ದಿದೆ: ಸಾಗರದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್
ಶಿವಮೊಗ್ಗ: ಸಚಿವ ಡಿ.ಸುಧಾಕರ್ ನಿಧನ: ಶಿವಮೊಗ್ಗದ ಸಂಸದ ಬಿ ವೈ ಆರ್ ಸಂತಾಪ
ತೀರ್ಥಹಳ್ಳಿ: ತಿರಳೇಬೈಲು ಬಳಿ ಧರೆಯಿಂದ ಬಿದ್ದು ಗಾಯಗೊಂಡ ಕಾಡುಕೋಣ
ತೀರ್ಥಹಳ್ಳಿ: ಸಚಿವ ಡಿ. ಸುಧಾಕರ್ ನಿಧನಕ್ಕೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಂತಾಪ
ಶಿವಮೊಗ್ಗ: ನಗರದಲ್ಲಿ ಅಡ್ಡ ಕಪಲ್ಲಕ್ಕಿ ಉತ್ಸವ ಹಾಗೂ ಬಿ ಎಸ್ ವೈ ಅಭಿನಂದನಾ ಸಮಾರಂಭ ಗುದ್ದಲಿ ಪೂಜೆ
ಶಿವಮೊಗ್ಗ: ನಗರದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಸಾಗರ: ಸಣ್ಣಮನೆ ಸೇತುವೆ ಬಳಿ ಡಿವೈಡರ್ ಮೇಲೆ ಹತ್ತಿದ ಬಸ್: ಪ್ರಯಾಣಿಕರು ಪಾರು