Public App Logo
Jansamasya
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
Bareilly
Bcci
Agra
Breaking
Aimim
Railway
Bsf
Fatehpur
Meerut
Raebareli
Rain
Kashmir
���ाकिस्तान
Trending
���िवाद
Bengal
���खिलेश
���ारतीय
���ोगी_आदित्यनाथ
Faridabad

ಬೆಂಗಳೂರು ಉತ್ತರ: ನಮ್ಮ ಸಮುದಾಯದ ಖಾಲಿಯಾದ ಜಾಗ ನಮ್ಮ ಸಮುದಾಯಕ್ಕೆ ಕೊಡಬೇಕು: ನಗರದಲ್ಲಿ ಸತೀಶ್ ಜಾರಕಿಹೊಳಿ

ಕೆ.ಎನ್ ರಾಜಣ್ಣ ವಿಚಾರಕ್ಕೆ ಸಂಬಂಧಿಸಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಅಧಿವೇಶನ ಬಳಿಕ ರಾಜಣ್ಣ ದೆಹಲಿಗೆ ಹೋಗ್ತಾರೆ, ರಾಜಣ್ಣ ತಮ್ಮ ಸಮಸ್ಯೆ ಹೇಳಿಕೊಳ್ತಾರೆ. ನಾವ್ಯಾರು ಹೋಗುವುದು ಸರಿಯಲ್ಲ ಹೈಕಮಾಂಡ್ ಜತೆ ನಾವು ಮಾತನಾಡ್ತೀವಿ . ನಮ್ಮ ಸಮುದಾಯದಿಂದ ಖಾಲಿಯಾದ ಎರಡು ಸ್ಥಾನ ನಮ್ಮ ಸಮುದಾಯಕ್ಕೆ ಕೊಡಬೇಕು. ಆ ಬೇಡಿಕೆ ಇದ್ದೇ ಇದೆ..ಅದನ್ನ ಮಾಡ್ತಿವಿ. ರಾಜಣ್ಣ ಪ್ರಕರಣದ ಹಿಂದೆ ಯಾರಿದ್ದಾರೆ ಅನ್ನೋದು ಅವರೇ ಹೇಳಬೇಕು ಎಂದರು.

MORE NEWS