ಚಿಕ್ಕಮಗಳೂರು: ಕುಡಿದ ಕಿಕ್ಕಲ್ಲಿ ತಂದೆಗೆ ಇಟ್ಟ ಚಾಕು.!. ಸದ್ದಿಲ್ಲದೆ ಶವ ಸಂಸ್ಕಾರಕ್ಕೆ ಸ್ಕೆಚ್ ಹಾಕಿದ್ದವ ಕೊನೆ ಗಳಿಗೆಲ್ಲಿ ಲಾಕ್.!. ಆಲ್ದೂರಿನಲ್ಲಿ ಘಟನೆ
Chikkamagaluru, Chikkamagaluru | Aug 18, 2025
ಕುಡಿತದ ಗಮ್ಮತ್ತು ಜೀವಕ್ಕೆ ತಂತು ಆಪತ್ತು ಅನ್ನೋ ಹಾಗೆ ಕುಡಿದ ಮತ್ತಿನಲ್ಲಿ ತಂದೆಯನ್ನೇ ಮಗನೇ ಇರಿದು ಕೊಂದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ...