Public App Logo
Jansamasya
News
पुलिस
Bjp
National
Police
Bihar
बिहार
कांग्रेस
मौत
बीजेपी
विधायक
Congress
Modi
Delhi
Viral
Odisha
Rajasthan
अमित_शाह
दिल्ली
Breakingnews
Narendramodi
Madhya_pradesh
Pmmodi
Ipl
Rahulgandhi
Haryana
Uttarpradesh
Cricket
शादी

ಹಾವೇರಿ: ಅಂಬಿಗರ ಚೌಡಯ್ಯ ಐಕ್ಯ ಮಂಟಪ ವೀಕ್ಷಣೆಗೆ ಹೊರಟಿದ್ದ ಸಚಿವರಿಗೆ ಅಡ್ಡಿ ಪಡಿಸಿರುವುದು ನೋವಿನ ಸಂಗತಿ; ನಗರದಲ್ಲಿ ಶಾಂತಭೀಷ್ಮ ಶ್ರೀಗಳ ಬೇಸರ

Haveri, Haveri | Jul 5, 2025
ರಾಣೆಬೆನ್ನೂರನಲ್ಲಿ ಪ್ರವಾಸ ಕೈಗೊಂಡಿದ್ದ ಸಚಿವ ಎಚ್. ಕೆ ಪಾಟೀಲ್ ಅವರು ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ವೀಕ್ಷಣೆ ಮಾಡಲು ಹೊರಟಾಗ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ತಡೆಯೊಡ್ಡಿದ್ದು ನೋವುಂಟು ಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನಕ್ಕೆ ತರಲಾಗುವುದು ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ಹಾವೇರಿ: ಅಂಬಿಗರ ಚೌಡಯ್ಯ ಐಕ್ಯ ಮಂಟಪ ವೀಕ್ಷಣೆಗೆ ಹೊರಟಿದ್ದ ಸಚಿವರಿಗೆ ಅಡ್ಡಿ ಪಡಿಸಿರುವುದು ನೋವಿನ ಸಂಗತಿ; ನಗರದಲ್ಲಿ ಶಾಂತಭೀಷ್ಮ ಶ್ರೀಗಳ ಬೇಸರ - Haveri News