Public App Logo
Profile Picture

haveri media

@haverimedia
3583Followers
0Following
ಹಾವೇರಿ: ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ ಆರೋಪಿಗಳ ಬಂಧನ; ನಗರದಲ್ಲಿ ಎಸ್ಪಿ ಯಶೋಧಾ ವಂಟಗೋಡಿ
ಹಿರೇಕೆರೂರು: ಪಟ್ಟಣದ ತೋಟದ ಮನೆಯಲ್ಲಿ ಮೇವು ಕತ್ತರಿಸುವ ಮೂಲಕ ಗಮನ ಸೆಳೆದ ಮಾಜಿ ಸಚಿವ ಬಿಸಿ ಪಾಟೀಲ
ಹಾನಗಲ್: ಕೆರೆಯಲ್ಲಿ ಈಜಲು ಹೋದ ಇಬ್ಬರು ಮಕ್ಕಳ ದುರ್ಮರಣ; ಕಂಚಿನೆಗಳೂರ ಬಳಿ ಘಟನೆ
ರಾಣೇಬೆನ್ನೂರು: ಮನೆ ಬಾಗಿಲಿಗೆ ನಮ್ಮ ಆಡಳಿತ ಯೋಜನೆಯಡಿ ಗುಡಗೂರು ಗ್ರಾಮದಲ್ಲಿ ಯಶಸ್ವಿಯಾದ ಜನಸ್ಪಂದನ; 72 ಅರ್ಜಿಗಳು ಸ್ವೀಕಾರ
ಹಾವೇರಿ: ಕಬ್ಬೂರ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿ ಸ್ನೇಹಿತನನ್ನೇ ಕೊಲೆಗೈದ ಹಂತಕ; ನಾನೇ ಕೊಲೆ ಮಾಡಿದ್ದೇನೆ ಎಂದು ಪೊಲೀಸ್ ರಿಗೆ ಶರಣು
ರಾಣೇಬೆನ್ನೂರು: ಮಾಕನೂರು ಗ್ರಾಮದಲ್ಲಿ ಸಾಲ ಬಾಧೆ ತಾಳಲಾರದೇ ರೈತ ನೇಣಿಗೆ ಶರಣು; ಠಾಣೆಯಲ್ಲಿ ಎಫ್ಐಆರ್ ದಾಖಲು
ಹಾವೇರಿ: ಸೋಮನಕಟ್ಟಿ ಶಿಬಾರ ಬಳಿ ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ; ಬೈಕ್ ಸವಾರರಿಬ್ಬರಿಗೂ ಗಂಭೀರ ಗಾಯ
ಹಾವೇರಿ: ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನಗರದಲ್ಲಿ ವಿವಿಧ ಕಾಲೇಜ್ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ರಟ್ಟೀಹಳ್ಳಿ: ಬಾಳೆ ತೋಟಕ್ಕೆ ಆಕಸ್ಮಿಕ ಬೆಂಕಿ, ಸುಮಾರು 9ಲಕ್ಷ ರೂ. ಹಾನಿ; ರಟ್ಟಿಹಳ್ಳಿ ಹೊರವಲಯದಲ್ಲಿ ಘಟನೆ
ಬ್ಯಾಡಗಿ: ಸಾಲಬಾಧೆ ತಾಳಲಾರದೇ ರೈತ ನುಸಿ ಗುಳಿಗೆ ಸೇವಿಸಿ ಆತ್ಮಹತ್ಯೆಗೆ ಶರಣು; ಬ್ಯಾಡಗಿ ಪಟ್ಟಣದಲ್ಲಿ ಘಟನೆ
ಹಾವೇರಿ: ಖಾಸಗಿ ಕಾರ್ಯಕ್ರಮ ನಿಮಿತ್ತ ಸಚಿವ ಸತೀಶ್ ಜಾರಕಿಹೊಳಿ ಭೇಟಿ; ನಗರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಹಾವೇರಿ: ಸಚಿವ ಡಿ.ಸುಧಾಕರ ನಿಧನ ಹಿನ್ನೆಲೆ ನಗರದಲ್ಲಿ ಸರಳವಾಗಿ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತಿ
ಶಿಗ್ಗಾಂವ: 20 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ನನ್ನ ಬಹುದೊಡ್ಡ ಕನಸು; ಸುರಪಗಟ್ಟಿ ಗ್ರಾಮದಲ್ಲಿ ಶಾಸಕ ಯಾಸೀರ್ ಖಾನ್
ಹಾವೇರಿ: ನಗರದಲ್ಲಿ ಜಿಲ್ಲೆಯ ಎಂಟು ರೈತ ಸಾಧಕರಿಗೆ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ; ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಭಾಗಿ
ಹಿರೇಕೆರೂರು: ಪ್ರೀತಿಸುತ್ತಿದ್ದ ಯುವತಿ ಮದುವೆಗೆ ನಿರಾಕರಣೆ, ಮನನೊಂದ ಯುವಕ ವಿಷ ಸೇವಿಸಿ ಅತ್ಮಹತ್ಯೆ; ಎಂ.ಎಂ ಯತ್ತಿನಹಳ್ಳಿ ಗ್ರಾಮದಲ್ಲಿ ಘಟನೆ
ಹಾವೇರಿ: ವ್ಯಾನಿಟಿ ಬ್ಯಾಗಿನಲ್ಲಿದ್ದ ಮಾಂಗಲ್ಯ ಸರ ಕದ್ದು ಪರಾರಿಯಾದ ಕಳ್ಳರು; ಬಂಕಾಪುರ ಬಸ್ ನಿಲ್ದಾಣದಲ್ಲಿ ಘಟನೆ
ಹಾವೇರಿ: ಮೈಸೂರಿನ ಸಿಪೆಟ್ ಸಂಸ್ಥೆಯಿಂದ ಮೂರು ವರ್ಷದ ಉದ್ಯೋಗಾಧಾರಿತ ಡಿಪ್ಲೋಮಾ ಕೋರ್ಸ್ ಗೆ ಅರ್ಜಿ ಆಹ್ವಾನ; ನಗರದಲ್ಲಿ ಸಂಸ್ಥೆಯ ಹಿರಿಯ ಸಹಾಯಕ ಎಂ. ಮಹೇಶ
ರಾಣೇಬೆನ್ನೂರು: ರಾಣೆಬೆನ್ನೂರು, ಬ್ಯಾಡಗಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಹಂತ-4 ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ಡಿಸಿ ವಿಜಯಮಹಾಂತೇಶ
ಹಾವೇರಿ: ನಗರದಲ್ಲಿ ರಸ್ತೆ ಡಿವೈಡರ್ ಗೆ ಕಾರು ಡಿಕ್ಕಿ, ನಾಲ್ವರು ಗಂಭೀರ ಗಾಯ
ಹಾವೇರಿ: ರಸ್ತೆ ದಾಟಿ ಅಂಗಡಿಗೆ ಹೋಗುತ್ತಿದ್ದ ವೃದ್ಧ ಮಹಿಳೆಗೆ ಬೈಕ್ ಡಿಕ್ಕಿ, ವೃದ್ದೆಗೆ ಗಾಯ; ಕೂರಗುಂದ ಗ್ರಾಮದಲ್ಲಿ ಘಟನೆ
ಬ್ಯಾಡಗಿ: ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದು 75 ಸಾವಿರ ಮೌಲ್ಯದ ಚಿನ್ನಾಭರಣ ಕಳ್ಳತನ; ಹೆಡಿಗ್ಗೊಂಡ ಗ್ರಾಮದಲ್ಲಿ ಘಟನೆ
ರಾಣೇಬೆನ್ನೂರು: ಮದ್ಯ ವ್ಯಸನಿಯೊಬ್ಬರು ಕುಡಿದ ಮತ್ತಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣು; ಕೂನಬೇವು ಗ್ರಾಮದಲ್ಲಿ ಘಟನೆ
ಹಾವೇರಿ: ಕಾಗಿನೆಲೆ ವೃತ್ತದಲ್ಲಿ ತಿಂಗಳ ಒಳಗಾಗಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ; ನಗರದಲ್ಲಿ ಶಾಸಕ ಬಸವರಾಜ ಶಿವಣ್ಣನವರ
ರಾಣೇಬೆನ್ನೂರು: ಅಡ್ರೆಸ್ ಕೇಳುವ ನೆಪದಲ್ಲಿ ಬಂದಿದ್ದ ಅಪರಿಚಿತ ಬೈಕ್ ಸವಾರರು ಮಹಿಳೆಯ ಕೊರಳಲ್ಲಿದ್ದ ಚೈನ್ ಕಿತ್ತುಕೊಂಡು ಪರಾರಿ; ಶ್ರೀರಾಮನಗರದಲ್ಲಿ ಘಟನೆ
ಹಾವೇರಿ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ಕುರಿತು ನಗರದಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ್ ವಿಡಿಯೋ ಸಂವಾದ ಸಭೆಯಲ್ಲಿ ಭಾಗಿ