Public App Logo
Profile Picture

Haveri Media

@haverimedia
3653Followers
0Following
ರಾಣೇಬೆನ್ನೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಿಟಾಚಿ ಆಪರೇಟರ್ ಗೆ ಕಾರು ಡಿಕ್ಕಿ, ಚಿಕಿತ್ಸೆ ಫಲಿಸದೆ ಸಾವು; ಕಾಕೋಳ ಗ್ರಾಮದ ಬಳಿ ಘಟನೆ
ಹಾವೇರಿ: ವಿಬಿಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗಬೇಕು; ಕಳ್ಳಿಹಾಳ ಗ್ರಾಮದಲ್ಲಿ ಶಾಸಕ ರುದ್ರಪ್ಪ ಲಮಾಣಿ
ಬ್ಯಾಡಗಿ: ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಸರಕಾರದ ವಿರುದ್ಧ ಸಂಘಟಿತರಾಗಬೇಕು; ಪಟ್ಟಣದಲ್ಲಿ SFI ಜಿಲ್ಲಾಧ್ಯಕ್ಷ ಬಸವರಾಜ ಎಸ್.
ರಟ್ಟೀಹಳ್ಳಿ: ಪಟ್ಟಣದ ಹೊರವಲಯದಲ್ಲಿ ಸರ್ವಜ್ಞ ಕೆರೆ ತುಂಬಿಸುವ ಯೋಜನೆ ವೀಕ್ಷಣೆ ಮಾಡಿದ ಸಚಿವ ಸತೀಶ ಜಾರಕಿಹೊಳಿ
ರಾಣೇಬೆನ್ನೂರು: ಸ್ಕೂಟಿಯನ್ನು ನಿಯಂತ್ರಿಸಲಾಗದೆ ಸ್ಕಿಡ್ ಆಗಿ ಚಾನಲ್ ಒಳಗೆ ಬಿದ್ದು ಯುವಕ ಸಾವು; ಇಟಗಿ ಗ್ರಾಮದಲ್ಲಿ ಘಟನೆ
ರಟ್ಟೀಹಳ್ಳಿ: ಸಾಲಬಾಧೆ ತಾಳಲಾರದೇ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ರೈತ ಸಾವು; ನಾಗವಂದ ಗ್ರಾಮದಲ್ಲಿ ಘಟನೆ
ಹಾವೇರಿ: ಭೂವೀರಾಪುರ ಗ್ರಾಮದಲ್ಲಿ ಎಸ್.ಟಿ.ಪಿ ಕಾಮಗಾರಿ ವೀಕ್ಷಣೆ; ಗುಣಮಟ್ಟದ ಸಾಮಗ್ರಿ ಬಳಸಿ ಕಾಮಗಾರಿ ಪೂರ್ಣಗೊಳಿಸಲು ಶಾಸಕ ರುದ್ರಪ್ಪ ಲಮಾಣಿ ಸೂಚನೆ
ಹಾವೇರಿ: ನಗರದಲ್ಲಿ ವಿಧಾನಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಅವರಿಂದ ಡೋಹರ ಕಕ್ಕಯ್ಯ ಸಮಾಜದ ಸಭಾಭವನ ಕಾಮಗಾರಿ ವೀಕ್ಷಣೆ
ಸವಣೂರು: ಭಕ್ತಿ ಎಂಬ ಶಕ್ತಿಯ ಮುಂದೆ ಹಣ, ಅಂತಸ್ತು, ಸಂಪತ್ತು ಎಲ್ಲವೂ ಶೂನ್ಯ; ಪಟ್ಟಣದ ಕಲ್ಮಠದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ
ಹಾವೇರಿ: ನಗರದ ಸರ್ಜಿ ರೇಣುಕಾ ದೇವಧರ್ ಆಸ್ಪತ್ರೆಯಲ್ಲಿ ನೂತನ ಕ್ಯಾತ್ ಲ್ಯಾಬ್ ಉದ್ಘಾಟನೆ; ವಿಪ ಸದಸ್ಯ ಧನಂಜಯ ಸರ್ಜಿ ಭಾಗಿ
ಹಾವೇರಿ: ರಾಜ್ಯದ ಜನತೆಯ ಸಹೃದಯದಲ್ಲಿ ಎಸ್. ಜಾನಕಿ ಹಾಡು, ಸಂಗೀತದ ಮೂಲಕ ಚಿರಸ್ಥಾಯಿಯಾಗಿ ಉಳಿಯುತ್ತಾರೆ; ನಗರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಹಾವೇರಿ: ಹಿರಿಯ ನಾಗರಿಕರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಶ್ರಮಿಸುತ್ತಿವೆ; ನಗರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ
ಬ್ಯಾಡಗಿ: ಹೊಸ ಬಟ್ಟೆ ತೆಗೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದ ಯುವಕ ಕಾಣೆ; ಕಲ್ಲೇದೇವರ ಗ್ರಾಮದಲ್ಲಿ ಘಟನೆ
ಹಾವೇರಿ: ವಿದ್ಯುತ್ ಸ್ಫೋಟ ಸಂಭವಿಸಿ ನಗರದ ವಿದ್ಯಾನಗರದಲ್ಲಿ 5ಲಕ್ಷ ಕಿಮ್ಮತ್ತಿನ ಸಾಮಗ್ರಿ ಸುಟ್ಟು ಭಸ್ಮ; ಶಹರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್
ರಾಣೇಬೆನ್ನೂರು: ತುಂಗಭದ್ರಾ ನದಿ ಪಾತ್ರದಲ್ಲಿ ಎತ್ತು ಮೈತೊಳೆಯಲು ಹೋಗಿದ್ದ ರೈತ ಸಾವು; ಕೋಣನತಂಬಿಗಿ ಗ್ರಾಮದಲ್ಲಿ ಘಟನೆ
ಹಾವೇರಿ: ಮನೆಯ ಬಾಗಿಲು ಮುರಿದು 1.43ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ; ಕುಳೆನೂರ ಗ್ರಾಮದಲ್ಲಿ ಘಟನೆ
ಹಾವೇರಿ: ಭರಡಿ ಗ್ರಾಮದಲ್ಲಿ ಸರ್ಕಾರಿ ಜಮೀನು ವಿವಾದ; ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಗ್ರಾಮಸ್ಥರ ಸಭೆ
ಹಾವೇರಿ: ಅವಳಿ ಪಟ್ಟಣಗಳ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ; ಪಟ್ಟಣದಲ್ಲಿ ಶಾಸಕ ಯುಬಿ ಬಣಕಾರ ಅಧಿಕಾರಿಗಳಿಗೆ ಸೂಚನೆ
ಹಾವೇರಿ: ಕುರಿ ಸಂವರ್ಧನಾ ಕೇಂದ್ರದ ಜಾಗವನ್ನು ಖಾಸಗಿಯವರಿಗೆ ಹಸ್ತಾಂತರ ಮಾಡದಂತೆ ಒತ್ತಾಯಿಸಿ ನಗರದಲ್ಲಿ ಡಿಸಿಗೆ ಮನವಿ
ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಡಳಿತ ಭವನದ ಎದುರು ಅಂಗನವಾಡಿ ನೌಕರರ ಪ್ರತಿಭಟನೆ
ಹಾವೇರಿ: ಶಿಕ್ಷಣ, ಸಮಾನತೆಗಾಗಿ ಬಂಜಾರ ಏಕತಾ ಸಂಕಲ್ಪ ಯಾತ್ರೆ; ನಗರದಲ್ಲಿ ಬಂಜಾರ ಸಮಾಜದ ಮಹಿಳಾ ಜಿಲ್ಲಾಧ್ಯಕ್ಷೆ ಸುನೀತಾ ಪೂಜಾರ
ಹಾವೇರಿ: ಹಾವೇರಿ ವಿವಿ ಬಿಸಿಎಂ ಹಾಸ್ಟೆಲ್ ಆವರಣದಲ್ಲಿ ಸಸಿ ನೆಟ್ಟು ಪೋಷಿಸುವ ಮೂಲಕ ಅರ್ಥಪೂರ್ಣ ಎಬಿವಿಪಿ ಸಂಸ್ಥಾಪನಾ ದಿನಾಚರಣೆ; ಗಣ್ಯರು ಭಾಗಿ
ಹಾವೇರಿ: ಜು.12ರಂದು ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾತ್ ಲ್ಯಾಬ್ ಉದ್ಘಾಟನೆ; ನಗರದಲ್ಲಿ ಆಸ್ಪತ್ರೆ ನಿರ್ದೇಶಕ ಡಾ.ಮಧು ಕೆ.ಆರ್
ಹಾವೇರಿ: ನಿರ್ಮಾಣ ಹಂತದ ಕಾಮಗಾರಿ, ಮೂರನೇ ಮಹಡಿಯಿಂದ ಬಿದ್ದ ಕಾರ್ಮಿಕರು; ಕಾರ್ಮಿಕ ಅಧಿಕಾರಿಗಳು ಗಾಯಾಳು ನೆರವಿಗೆ ಬರುವಂತೆ ನಗರದಲ್ಲಿ ಸಂಘಟನೆಯವರ ಆಗ್ರಹ
ಹಾವೇರಿ: ಎ.ಐ ಕ್ಯಾಮರಾ ಆಧಾರಿತ ಸ್ಮಾರ್ಟ್ ಇಂಫೀರ್ಸಿಮೆಂಟ್ ಯೋಜನೆ ಜಾರಿ ಕುರಿತು ನಗರದಲ್ಲಿ ಅಧಿಕಾರಿಗಳ ಜತೆಗೆ ಡಿಸಿ ಮಹತ್ವದ ಸಭೆ