Public App Logo
Profile Picture

Manju R D

@haverimedia
3626Followers
0Following
ಹಾವೇರಿ: ಸಂಗೂರಿನಲ್ಲಿ ಮುಂದೆ ಹೋಗುತ್ತಿದ್ದ ಸ್ಕೂಟಿಗೆ ಬೈಕ್ ಡಿಕ್ಕಿ; ಹಿಂಬದಿ ಕೂತಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವು
ಸವಣೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಸಾವು; ಕುಣಿಮೆಳ್ಳಿಹಳ್ಳಿ ಬಳಿ ಘಟನೆ
ಹಾವೇರಿ: ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ; ನಗರದಲ್ಲಿ ಕೈ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಹಾವೇರಿ: ನಗರದಲ್ಲಿ ಎಸ್ಪಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ಬೈಕ್ ಧ್ವನಿ ವರ್ಧಕ ಸೈಲನ್ಸರ್ ಗಳ ನಿಷ್ಕ್ರಿಯ; ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ
ಹಾವೇರಿ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಧಿಕಾರಿ ಸಿಬ್ಬಂದಿಗಳಿಗೆ ನಗರದಲ್ಲಿ ಬೀಳ್ಕೊಡುಗೆ ಸಮಾರಂಭ; ಎಸ್ಪಿ ಯಶೋಧಾ ಭಾಗಿ
ಹಾವೇರಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆ ಜೂ.4ರಂದು ವಿವಿಧೆಡೆ ವಿಶೇಷ ತರಬೇತಿ ಕಾರ್ಯಾಗಾರ; ನಗರದಲ್ಲಿ ಡಿಸಿ ವಿಜಯಮಹಾಂತೇಶ್
ಹಾವೇರಿ: 2008ರ ಗೋಲಿಬಾರ್ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂ.10ರಂದು ಬೃಹತ್ ಪ್ರತಿಭಟನೆ; ನಗರದಲ್ಲಿ ಸಂಘ ಜಿಲ್ಲಾಧ್ಯಕ್ಷ ರಾಮಣ್ಣ
ಹಾವೇರಿ: ನಗರದ ಎಪಿಎಂಸಿಯಲ್ಲಿ ಸೋಯಾಬಿನ್ ಡೆಮೊ ಬಿತ್ತನೆ ಬೀಜ ಪಡೆಯಲು ನೂಕುನುಗ್ಗಲು
ಹಾವೇರಿ: ಯಾದವ ಸಮಾಜದ ನಾಯಕ ಹಾಗೂ ವಿಪ ಸದಸ್ಯ ಡಿ.ಟಿ ಶ್ರೀನಿವಾಸ್ ಗೆ ಸಚಿವ ಸ್ಥಾನ ನೀಡಬೇಕು; ನಗರದಲ್ಲಿ ಯಾದವ ಸಮಾಜದ ಗೌರವಾಧ್ಯಕ್ಷ ಸಿ.ಎಂ ತಂಗೋಡರ
ಹಾವೇರಿ: ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ನಗರದ ಸರ್ಕಾರಿ ಮಹಿಳಾ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ನಂದಿನಿ ಸುವಾಸಿತ ಹಾಲು ವಿತರಣೆ
ಹಾವೇರಿ: ನಗರದಲ್ಲಿ ಶಾಲಾ ಪ್ರಾರಂಭೋತ್ಸವ ಮೊದಲ ದಿನ ಕಂಡುಬಂದ ಮಕ್ಕಳ ಕಲರವ; ಗುಲಾಬಿ ಹೂ ಸಿಹಿ ನೀಡಿ ಸ್ವಾಗತಿಸಿದ ಶಿಕ್ಷಕರು
ಹಾವೇರಿ: ತಂಬಾಕು ಉತ್ಪನ್ನಗಳ ಸೇವನೆ ದುಷ್ಪರಿಣಾಮ ಅರಿವು ಅಗತ್ಯ; ನಗರದಲ್ಲಿ ನ್ಯಾಯಾಧೀಶ ಎಂ. ಜಿ ಶಿವಳ್ಳಿ
ಹಾವೇರಿ: ಹಾವೇರಿ ಮೆಡಿಕಲ್ ಕಾಲೇಜಿನಲ್ಲಿ ಜೂ.2ರಿಂದ ಪೂರಕ ಪರೀಕ್ಷೆ ಹಿನ್ನೆಲೆ 200 ಮೀಟರ್ ನಿರ್ಬಂಧಿತ ಪ್ರದೇಶವೆಂದು ಘೋಷಣೆ; ನಗರದಲ್ಲಿ ಡಿಸಿ ಆದೇಶ
ರಾಣೇಬೆನ್ನೂರು: ಗೋಲ್ಡನ್ ಕ್ವಾಯಿನ್ ಕೊಡುವುದಾಗಿ ನಂಬಿಸಿ 6 ಲಕ್ಷ ರೂ. ಪಡೆದ ಆರೋಪಿಗಳು, ನಾಣ್ಯ ಕೊಡದೆ ವ್ಯಾಪಾರಿಗೆ ವಂಚನೆ; ಕವಲೆತ್ತು ಗ್ರಾಮದಲ್ಲಿ ಘಟನೆ
ಹಾವೇರಿ: ಶಿಕ್ಷಣ ಜತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಲಿಸುತ್ತದೆ; ದೇವಿಹೊಸೂರಿನಲ್ಲಿ ಡಾ.ಸದಾಶಿವ ಸ್ವಾಮೀಜಿ
ರಾಣೇಬೆನ್ನೂರು: ಸಾಲಬಾಧೆ ತಾಳಲಾರದೇ ನೇಣಿಗೆ ಶರಣಾದ ರೈತ; ಕೂನಬೇವು ಪ್ಲಾಟ್ ಗ್ರಾಮದಲ್ಲಿ ಘಟನೆ
ಸವಣೂರು: ತೆವರಮೆಳ್ಳಿಹಳ್ಳಿ ಗ್ರಾಮದಲ್ಲಿ ಆರ್.ಸಿ.ಸಿ ಮನೆಯ ಮೇಲೆ ಮಲಗಿಕೊಂಡಿದ್ದ ವ್ಯಕ್ತಿಗೆ ಕಚ್ಚಿದ ವಿಷಜಂತು; ಚಿಕಿತ್ಸೆ ಫಲಿಸದೆ ಸಾವು
ಹಾವೇರಿ: ನಗರದಲ್ಲಿ ವಾಟ್ಸಪ್ ವಿಡಿಯೋದಲ್ಲಿ ಡಿಜಿಟಲ್ ಅರೆಸ್ಟ್ ಬೆದರಿಕೆ; ಬರೋಬ್ಬರಿ 21.50ಲಕ್ಷ ರೂ. ಗುಳುಂ ಮಾಡಿದ ಅಪರಿಚಿತರು
ಹಾವೇರಿ: ಶಿವಯೋಗೇಶ್ವರ ನಗರದಲ್ಲಿ 6.27ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಕದ್ದ ಖತರ್ನಾಕ್ ಕಳ್ಳರು
ಹಾವೇರಿ: ಗ್ರಾಪಂ ನೌಕರರ ವೇತನ ಪಾವತಿಗೆ ಒತ್ತಾಯಿಸಿ ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ
ಹಾವೇರಿ: ಮನೆ ಬಾಡಿಗೆ ಹಣ ಕೇಳಲು ಹೋಗಿದ್ದ ಮಾಲೀಕರ ಮೇಲೆ ಹಲ್ಲೆಗೈದ ದಂಪತಿಗಳು; ವಿದ್ಯಾನಗರದಲ್ಲಿ ಘಟನೆ
ಸವಣೂರು: ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ; ಸವಣೂರು ಪಟ್ಟಣದಲ್ಲಿ ಘಟನೆ
ಹಾವೇರಿ: ಧಾರ್ಮಿಕ ಸಂಸ್ಕಾರ ವ್ಯಕ್ತಿತ್ವವನ್ನು ರೂಪಿಸುತ್ತದೆ; ಕರ್ಜಗಿಯಲ್ಲಿ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥರು
ಹಾವೇರಿ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ; ನಗರದಲ್ಲಿ ಜಿಪಂ ನೂತನ ಸಿಇಓ ದಲ್ಜಿತ್ ಕುಮಾರ
ಹಿರೇಕೆರೂರು: ಸಾಲಬಾಧೆ ತಾಳಲಾರದೇ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು; ಹಾದ್ರಿಹಳ್ಳಿ ಗ್ರಾಮದಲ್ಲಿ ಘಟನೆ