Public App Logo
Profile Picture

haveri media

@haverimedia
3474Followers
0Following
ಹಾವೇರಿ: ಜಿಲ್ಲೆಯಲ್ಲಿ ಏ.1ರಿಂದ ಜನಗಣತಿ ಶುರು, ವದಂತಿಗಳಿಗೆ ಕಿವಿಗೊಡದೆ ನಿಖರ ಮಾಹಿತಿ ನೀಡಿ; ನಗರದಲ್ಲಿ ಡಿಸಿ ವಿಜಯಮಹಾಂತೇಶ್ ದಾನಮ್ಮನವರ
ರಾಣೇಬೆನ್ನೂರು: ನಗರದಲ್ಲಿ ಮನೆ ಮನೆಗೆ ಸಿಸಿಟಿವಿ -ಮನೆಮನೆಗೆ ಸುರಕ್ಷತೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಪ್ರಕಾಶ ಕೋಳಿವಾಡ
ಶಿಗ್ಗಾಂವ: ಬಂಕಾಪುರದಲ್ಲಿ ಪರವಾನಿಗೆ ಪಡೆಯದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ನಾಲ್ಕು ಆರೋಪಿಗಳ ಬಂಧನ
ಹಾವೇರಿ: ಹಂದಿಗನೂರು ಗ್ರಾಮದಲ್ಲಿ ವೆಲ್ಡಿಂಗ್ ಮಿಶನ್ ಸೇರಿ 1.10ಲಕ್ಷ ಮೊತ್ತದ ಸಾಮಾನು ಕಳ್ಳತನ; ಗುತ್ತಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್
ಬ್ಯಾಡಗಿ: ಕಳಗೊಂಡ ಗ್ರಾಮದಲ್ಲಿ ತಾಲೂಕಾಡಳಿತದಿಂದ ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣೆ; ಶಾಸಕರು ಭಾಗಿ
ಹಿರೇಕೆರೂರು: ಶಾಸಕ ಯು.ಬಿ ಬಣಕಾರ ಅವರಿಂದ ಕೋಡ ಗ್ರಾಮದಲ್ಲಿ ರೈತ ಸಂತೆ ಮಾರುಕಟ್ಟೆ ಆವರಣ ಪರಿಶೀಲನೆ
ಹಾವೇರಿ: ಭಗವಾನ್ ಮಹಾವೀರರ ಸಂದೇಶ ಸಾರ್ವಕಾಲಿಕ; ನಗರದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ. ಎಂ ಮೈದೂರ
ಹಾವೇರಿ: ಹಾವೇರಿ ವಿವಿ ಘಟಿಕೋತ್ಸವವನ್ನು ಕ್ಯಾಂಪಸ್ ನಲ್ಲಿಯೇ ನಡೆಸಲು ನಗರದಲ್ಲಿ ವಿವಿ ಹೋರಾಟ ಸಮಿತಿಯಿಂದ ಆಗ್ರಹ
ಹಾವೇರಿ: ಹಾವೇರಿ ವಿವಿ ಘಟಿಕೋತ್ಸವವನ್ನು ಕ್ಯಾಂಪಸ್ ನಲ್ಲಿಯೇ ನಡೆಸುವಂತೆ ಒತ್ತಾಯಿಸಿ ನಗರದಲ್ಲಿ ಶಾಸಕ ರುದ್ರಪ್ಪ ಲಮಾಣಿಗೆ ಮನವಿ
ಹಾವೇರಿ: ನೂಕಾಪುರ ಗ್ರಾಮದಲ್ಲಿ ಹಾಲಸ್ವಾಮಿ ಮಠದ ದೇವಸ್ಥಾನಕ್ಕೆ ಕಳಸಾರೋಹಣ; ರಾಂಪುರ ಹಾಲಶಿವಯೋಗಿಗಳು ಭಾಗಿ
ಹಾವೇರಿ: ನಗರದಲ್ಲಿ ಹೈಟೆಕ್ ರಂಗಮಂದಿರಕ್ಕೆ ಭೇಟಿ ನೀಡಿದ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಪಾಳು ಬಿದ್ದಿದ್ದ ಕಟ್ಟಡ ಪರಿಶೀಲನೆ
ಹಾವೇರಿ: ಶಿವಪುರ ಗ್ರಾಮದಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಶಾಸಕ ಯಾಸೀರ್ ಖಾನ್ ಪಠಾಣ್ ಭೂಮಿ ಪೂಜೆ
ಹಾವೇರಿ: ನಾಗೇಂದ್ರನಮಟ್ಟಿಯಲ್ಲಿ ಜಿ ಪ್ಲಸ್ -1 ಮಾದರಿಯ ಆಶ್ರಯ ಮನೆಗಳ ಕಾಮಗಾರಿ ವೀಕ್ಷಿಸಿದ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ
ರಾಣೇಬೆನ್ನೂರು: ದೇವರ ದಾಸಿಮಯ್ಯನವರ ವಚನಗಳು ನಮ್ಮ ಬಾಳಿಗೆ ಬೆಳಕಾಗಿವೆ; ನಗರದಲ್ಲಿ ಮಾಜಿ ಶಾಸಕ ಅರುಣಕುಮಾರ ಪೂಜಾರ
ಹಾವೇರಿ: ಸಾಲಬಾಧೆ ತಾಳಲಾರದೇ ರೈತ ಜಮೀನಿನಲ್ಲಿ ನೇಣಿಗೆ ಶರಣು; ದೇವಿಹೊಸೂರು ಗ್ರಾಮದಲ್ಲಿ ಘಟನೆ
ಹಾವೇರಿ: ಹೆಣ್ಣು ಸಂಸಾರದ ಕಣ್ಣು.. ತೊಟ್ಟಿಲು ತೂಗುವ ಕೈ ಇಂದು ದೇಶವನ್ನು ತೂಗುತ್ತಿದೆ; ನಗರದಲ್ಲಿ ಡಿಸಿ ವಿಜಯಮಹಾಂತೇಶ ದಾನಮ್ಮನವರ
ಹಾವೇರಿ: ನಗರದ ಬಸವೇಶ್ವರ ನಗರದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳೀಯರಿಂದ ಆಕ್ಷೇಪ; ಸ್ಥಗಿತಗೊಂಡ ಕಾಮಗಾರಿ
ಹಾವೇರಿ: ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾಡಳಿತದಿಂದ ಶ್ರೀ ಅಗ್ನಿಬನ್ನಿರಾಯ ಜಯಂತಿ ಆಚರಣೆ; ಗಣ್ಯರು ಭಾಗಿ
ಹಾವೇರಿ: ಆಧ್ಯಾತ್ಮಿಕ ನೆಲೆಯಲ್ಲಿ ಮಕ್ಕಳ ಬದುಕು ರೂಪಗೊಳ್ಳಲಿ; ಕರ್ಜಗಿಯಲ್ಲಿ ಉಡುಪಿ ಪೇಜಾವರ ಶ್ರೀಗಳು
ಹಾವೇರಿ: ನಗರದಲ್ಲಿ ಸಡಗರ ಸಂಭ್ರಮದಿಂದ ಜರುಗಿದ ಶ್ರೀ ರಾಮನವಮಿ, ಶ್ರೀ ರಾಮ ಮೂರ್ತಿಗೆ ವಿಶೇಷ ಅಲಂಕಾರ
ರಾಣೇಬೆನ್ನೂರು: ರಾಣೆಬೆನ್ನೂರು ಪೊಲೀಸ್ ಉಪ ವಿಭಾಗದ ಕಚೇರಿಯಲ್ಲಿ ಆರೋಗ್ಯ ಸಂಕಲ್ಪ ಕಾರ್ಯಾಗಾರ; ಹಲವರು ಭಾಗಿ
ರಾಣೇಬೆನ್ನೂರು: ಏ.19ರಂದು ನಿಟ್ಟೂರು ಬೀರಲಿಂಗೇಶ್ವರ ದೇವಸ್ಥಾನ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಪ್ರಕಾಶ ಕೋಳಿವಾಡರಿಂದ ಸಿಎಂಗೆ ಆಮಂತ್ರಣ
ಹಾವೇರಿ: ಮಾ.28ಕ್ಕೆ ಹಾವೇರಿ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸಭೆ; ನಗರದಲ್ಲಿ ಎಸ್ಪಿ ಯಶೋಧಾ ವಂಟಗೋಡಿ
ಹಿರೇಕೆರೂರು: ಕಾಲ್ವಿಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ; 60 ಅಡಿಕೆ ಗಿಡ ಹಾಗೂ ಬೋರ್ ವೆಲ್ ವೈಯರ್ ಸುಟ್ಟು ಭಸ್ಮ
ರಟ್ಟೀಹಳ್ಳಿ: ಕಡೂರು ಗ್ರಾಮಕ್ಕೆ ಡಿಸಿ ವಿಜಯಮಹಾಂತೇಶ ದಾನಮ್ಮನವರ ಭೇಟಿ, ಹಕ್ಕುಪತ್ರ ವಿತರಣೆಯಲ್ಲಾದ ಲೋಪಗಳ ಪರಿಶೀಲನೆ