Public App Logo
Profile Picture

haveri media

@haverimedia
3646Followers
0Following
ರಟ್ಟೀಹಳ್ಳಿ: ಸಾಲಬಾಧೆ ಮತ್ತು ಬೆಳೆ ನಷ್ಟ ತಾಳಲಾರದೇ ರೈತ ವಿಷ ಸೇವಿಸಿ ಅತ್ಮಹತ್ಯೆ; ನಾಗವಂದ ಗ್ರಾಮದಲ್ಲಿ ಘಟನೆ
ಬ್ಯಾಡಗಿ: ಪಟ್ಟಣದಲ್ಲಿ ಮಟನ್ ತರಲೆಂದು ಅಂಗಡಿಯೊಳಗೆ ಹೋದ ವ್ಯಕ್ತಿ, ಬೈಕ್ ನಲ್ಲಿದ್ದ ₹1.30 ಲಕ್ಷ ಕಳ್ಳತನ
ಹಾವೇರಿ: ವರದಾ ನದಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ವ್ಯಕ್ತಿ ಸಾವು; ವರದಾಹಳ್ಳಿ ಗ್ರಾಮದಲ್ಲಿ ಘಟನೆ
ರಾಣೇಬೆನ್ನೂರು: ನಗರದಲ್ಲಿ ನೂತನವಾಗಿ ನಿರ್ಮಿಸಿದ ಗ್ರಾಮೀಣ ಪೊಲೀಸ್ ಠಾಣೆ ಲೋಕಾರ್ಪಣೆ; ವಿಧಾನಸಭೆ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಕೋಳಿವಾಡ ಭಾಗಿ
ಹಾವೇರಿ: ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್, ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರ; ನಗರದ ಶಿವಲಿಂಗನಗರ ಬಳಿ ಘಟನೆ
ಹಿರೇಕೆರೂರು: ಕುಡಿದ ಮತ್ತಿನಲ್ಲಿ ನೇಣಿಗೆ ಶರಣಾದ ವ್ಯಕ್ತಿ; ಪಟ್ಟಣದ ಬಸವೇಶ್ವರ ನಗರದಲ್ಲಿ ಘಟನೆ
ರಾಣೇಬೆನ್ನೂರು: ಕಟ್ಟಿಗೆ ತರಲು ಹೋಗಿದ್ದ ಮಹಿಳೆಗೆ ಕಚ್ಚಿದ ಹಾವು, ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಸಾವು; ಹೊಸ ಚಂದಾಪುರ ಗ್ರಾಮದಲ್ಲಿ ಘಟನೆ
ಶಿಗ್ಗಾಂವ: ಮುಖ ತೊಳೆದುಕೊಳ್ಳಲು ಕೆರೆಗೆ ಇಳಿದಿದ್ದ ಯುವಕ ಕಾಲು ಜಾರಿ ಬಿದ್ದು ಸಾವು; ನಾಗನೂರು ಕೆರೆಯಲ್ಲಿ ಘಟನೆ
ಹಿರೇಕೆರೂರು: ಸದೃಢವಾದ ಮನಸ್ಸು ಹಾಗೂ ದೇಹಕ್ಕೆ ಯೋಗವೇ ಮದ್ದು; ಪಟ್ಟಣದಲ್ಲಿ ಮಾಜಿ ಸಚಿವ ಬಿಸಿ ಪಾಟೀಲ
ಹಾವೇರಿ: ಜಿಲ್ಲೆಯಲ್ಲಿ ಶಾಂತಿಯುತವಾಗಿ ಜರುಗಿದ ನೀಟ್ ಪರೀಕ್ಷೆ, 2,123 ಅಭ್ಯರ್ಥಿಗಳು ಹಾಜರ್; ನಗರದಲ್ಲಿ ಅಪರ ಡಿಸಿ ಎಲ್. ನಾಗರಾಜ್
ಹಾವೇರಿ: ನಗರದಲ್ಲಿ ಮೂಲಸೌಕರ್ಯ ಹಾಗೂ ನೀರು ಸರಬರಾಜು ವ್ಯವಸ್ಥೆ ಪರಿಶೀಲಿಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ್ ದಾನಮ್ಮನವರ
ಹಾವೇರಿ: ಯೋಗವು ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಬೇಕು; ನಗರದಲ್ಲಿ ಡಿಸಿ ವಿಜಯಮಹಾಂತೇಶ ದಾನಮ್ಮನವರ
ಹಾವೇರಿ: ಕನವಳ್ಳಿ ಗ್ರಾಮದಲ್ಲಿ ಅಕ್ರಮ ಮಾಂಸ ಮಾರಾಟ; ಮೂವರ ವಿರುದ್ಧ ಗುತ್ತಲ ಠಾಣೆಯಲ್ಲಿ ಎಫ್ಐಆರ್
ರಾಣೇಬೆನ್ನೂರು: ಕೇಳಿದ ತಕ್ಷಣ ತಾಯಿ ದುಡ್ಡು ಕೊಡದಿದ್ದಕ್ಕೆ ಬೇಜಾರ ಮಾಡಿಕೊಂಡ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು; ಹೊಸಹುಲಿಹಳ್ಳಿ ಗ್ರಾಮದಲ್ಲಿ ಘಟನೆ
ಹಾವೇರಿ: ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆಗಿರುವುದು ಆಘಾತಕಾರಿ ಮತ್ತು ದುರ್ದೈವದ ಸಂಗತಿ; ನಗರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಹಾವೇರಿ: ದೇಶದಲ್ಲಿ ಯುಪಿಎ ಅವಧಿಯಲ್ಲಿ ಗ್ರಹಣ, ಮೋದಿ ಅವಧಿಯಲ್ಲಿ ಶುಕ್ರದೆಸೆ ಆರಂಭವಾಗಿದೆ; ನಗರದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ
ರಟ್ಟೀಹಳ್ಳಿ: ಸಾಲಬಾಧೆಯಿಂದ ಬೇಸತ್ತ ರೈತ ದನದ ಕೊಟ್ಟಿಗೆಯಲ್ಲಿ ನೇಣಿಗೆ ಶರಣು; ಕಡೂರು ಗ್ರಾಮದಲ್ಲಿ ಘಟನೆ
ಸವಣೂರು: ಕುರುಬರಮಲ್ಲೂರು ಗ್ರಾಮದಲ್ಲಿ ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಅವರಿಂದ ಬೆಳೆ ವೀಕ್ಷಣೆ; ಪರಿಹಾರ ನೀಡಲು ಸರಕಾರಕ್ಕೆ ಆಗ್ರಹ
ಹಾವೇರಿ: ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಶ್ರಮಿಸಿ ಹಾವೇರಿ ಸಿಟಿಯನ್ನು ಸುಂದರಗೊಳಿಸಿ; ನಗರದಲ್ಲಿ ಡಿಸಿ ವಿಜಯಮಹಾಂತೇಶ್ ದಾನಮ್ಮನವರ
ಹಾವೇರಿ: ಬಿಡದಿ ಬಳಿಯ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಸರ್ಕಾರ ಹಿಂಪಡೆಯಬೇಕು; ನಗರದಲ್ಲಿ JDS ಜಿಲ್ಲಾಧ್ಯಕ್ಷ ಮಂಜುನಾಥ
ಹಾವೇರಿ: ಪ್ರಜಾಪ್ರಭುತ್ವದ ವಿರೋಧಿಯಾಗಿರುವ ಎಸ್.ಐ.ಆರ್ ನ್ನು ರದ್ದುಪಡಿಸಬೇಕು; ನಗರದಲ್ಲಿ ಪ್ರಗತಿಪರ ಸಂಘಟನೆ ಮುಖ್ಯಸ್ಥೆ ಪರಿಮಳ ಜೈನ್
ಹಾವೇರಿ: ಹಾವೇರಿ ವಿವಿಗೆ ಸಂಪರ್ಕಿಸುವ ರಸ್ತೆ ದುರಸ್ಥಿ ಹಾಗೂ ಸಮರ್ಪಕ ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ವಿವಿ ಆವರಣದಲ್ಲಿ ಎಬಿವಿಪಿ ಪ್ರತಿಭಟನೆ
ಬ್ಯಾಡಗಿ: ಪಹಣಿಯಲ್ಲಿನ ಹಳೇ ಷರತ್ತು ಪ್ರಕ್ರಿಯೆ ಪೂರ್ಣಗೊಳಿಸಲು ಲಂಚಕ್ಕೆ ಬೇಡಿಕೆ; ಕುಮ್ಮೂರು ಕ್ರಾಸ್ ನಲ್ಲಿ ಕಾಗಿನೆಲೆ ಕಂದಾಯ ನಿರೀಕ್ಷಕ ಲೋಕಾ ಬಲೆಗೆ
ಹಾವೇರಿ: ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಎಸ್ಐಆರ್ ನಡೆಸುವಂತೆ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರ ಆಗ್ರಹ
ಹಿರೇಕೆರೂರು: ಹೊಟ್ಟೆ ನೋವು ತಾಳಲಾರದೇ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು; ಸುತ್ತಕೋಟಿ ಗ್ರಾಮದಲ್ಲಿ ಘಟನೆ