Public App Logo
Profile Picture

Haveri Media

@haverimedia
3674Followers
0Following
ಹಾವೇರಿ: ಅರ್ಥಪೂರ್ಣ ಸ್ವಾತಂತ್ರ್ಯೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ; ನಗರದಲ್ಲಿ ಡಿಸಿ ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸಲಹೆ
ಹಾವೇರಿ: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ನಗರದಲ್ಲಿ ಕರವೇ ಪ್ರವೀಣಶೆಟ್ಟಿ ಬಣದಿಂದ ಪ್ರತಿಭಟನೆ
ಹಾವೇರಿ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿ; ಅಧಿಕಾರಿಗಳಿಗೆ ಸಲಹೆ ನೀಡಿದ ಡಿಸಿ
ಹಾವೇರಿ: ಶಾಸಕ ರುದ್ರಪ್ಪ ಲಮಾಣಿಗೆ ಒಲಿದ ಸಚಿವ ಸ್ಥಾನ; ನಗರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ಸಂಭ್ರಮಾಚರಣೆ
ಹಾವೇರಿ: ಪೊಲೀಸ್ ಕಾನಸ್ಟೇಬಲ್ ನೇರ ನೇಮಕಾತಿಗೆ ಲಿಖಿತ ಪರೀಕ್ಷೆ, 10,439 ಅಭ್ಯರ್ಥಿಗಳು ಹಾಜರ್; ನಗರದಲ್ಲಿ ಅಪರ ಡಿಸಿ ನಾಗರಾಜ
ಹಾವೇರಿ: ವಾಸಿಸುವವನೆ ಮನೆಯೊಡೆಯ ತತ್ವದಡಿ ಕಂದಾಯ ಹಕ್ಕುಪತ್ರ ವಿತರಣೆ; ಯತ್ತಿನಹಳ್ಳಿ ಗ್ರಾಮದಲ್ಲಿ ವಿಧಾನಸಭಾಧ್ಯಕ್ಷ ರುದ್ರಪ್ಪ ಲಮಾಣಿ
ರಾಣೇಬೆನ್ನೂರು: ನಿವೃತ್ತ ಶಿಕ್ಷಕರೊಬ್ಬರ ಎಟಿಎಂ ಕಾರ್ಡ್ ಬದಲಾವಣೆ,  ಅಕೌಂಟ್ ನಲ್ಲಿದ್ದ 44,000 ರೂ. ಡ್ರಾ ಮಾಡಿ ಮೋಸ; ನಗರದ ಬಸ್ ನಿಲ್ದಾಣದಲ್ಲಿ ಘಟನೆ
ಹಾವೇರಿ: ಹಾವೇರಿಯಲ್ಲಿ ಕಾರು ಡಿಕ್ಕಿಯಾಗಿ ರಸ್ತೆ ಬದಿ ನಿಂತಿದ್ದ ಬಾಲಕ, ನಾಲ್ಕು ಕುರಿಗಳ ಸಾವು
ಬ್ಯಾಡಗಿ: ಮತ್ತೂರು ಗ್ರಾಮದಲ್ಲಿ ಮನೆಯಲ್ಲಿದ್ದ 1.48ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ; ಠಾಣೆಯಲ್ಲಿ ಎಫ್ಐಆರ್ ದಾಖಲು
ಸವಣೂರು: 9ಕ್ಕೂ ಹೆಚ್ಚು ಶ್ವಾನಗಳನ್ನು ಹತ್ಯೆಗೈದು ವಾಮಾಚಾರದ ಶಂಕೆ, ಗ್ರಾಮಸ್ಥರಲ್ಲಿ ಆತಂಕ; ಮಂಟಗಣಿ ಗ್ರಾಮದಲ್ಲಿ ಘಟನೆ
ಹಾವೇರಿ: ಗಣಿತವು ಎಲ್ಲ ವಿಜ್ಞಾನಗಳ ತಾಯಿ, ಅದು ಎಂದೂ ಸುಳ್ಳು ಹೇಳದೆ ಸತ್ಯವನ್ನು ಪ್ರತಿಪಾದಿಸುತ್ತದೆ; ನಗರದಲ್ಲಿ ಸಾಹಿತಿ ಕೊರಗಲ್ ವಿರೂಪಾಕ್ಷಪ್ಪ
ಹಾವೇರಿ: ವ್ಯಸನ ಮುಕ್ತ ಸಮಾಜ ಎಲ್ಲರ ಜವಾಬ್ದಾರಿಯಾಗಿದೆ; ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ SFN ಗಾಜಿಗೌಡ್ರ
ಹಾವೇರಿ: ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಹಾವೇರಿ ಜಿಲ್ಲೆಗೆ ರಾಜ್ಯದಲ್ಲಿಯೇ ತೃತೀಯ ಸ್ಥಾನ; ನಗರದಲ್ಲಿ ಡಿಸಿ ವಿಜಯಮಹಾಂತೇಶ ದಾನಮ್ಮನವರ
ರಟ್ಟೀಹಳ್ಳಿ: ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ 50 ಸಾವಿರ ಬೆಲೆಯ ಎತ್ತು ಕಳ್ಳತನ; ದೊಡ್ಡಗುಬ್ಬಿ ಗ್ರಾಮದಲ್ಲಿ ಘಟನೆ
ಹಾವೇರಿ: ಸರಕಾರ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದು, ವಿದ್ಯಾರ್ಥಿನಿಯರು ಸದ್ಬಳಕೆ ಮಾಡಿಕೊಳ್ಳಬೇಕು; ನಗರದಲ್ಲಿ ಶಾಸಕ ರುದ್ರಪ್ಪ ಲಮಾಣಿ
ಹಾವೇರಿ: ಎಸ್.ಐ. ಆರ್ ಪ್ರಕ್ರಿಯೆ ಚುರುಕು, 12.15ಲಕ್ಷ ಗಣಕೀಕರಣ; ನಗರದಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ
ಹಾವೇರಿ: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಜವಾಬ್ದಾರಿಯಿಂದ ಮಾಡಬೇಕು; ನಗರದಲ್ಲಿ ರಾಜ್ಯ ಸ್ವೀಪ್ ನೋಡೆಲ್ ಅಧಿಕಾರಿ ಪಿ.ಎಸ್ ವಸ್ತ್ರದ
ಶಿಗ್ಗಾಂವ: ಪಟ್ಟಣದಲ್ಲಿ ಆಟೋಗೆ ಲಾರಿ ಡಿಕ್ಕಿ, ಪಲ್ಟಿಯಾದ ಆಟೋ; ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು
ಹಾವೇರಿ: ಕೂಸಗಟ್ಟಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ, ಎಂಟು ತಿಂಗಳು ಬಳಿಕ ಆರೋಪಿ ಬಂಧನ; ನಗರದಲ್ಲಿ ಎಸ್ಪಿ ಯಶೋಧಾ ವಂಟಗೋಡಿ
ಹಾವೇರಿ: ಜಿಲ್ಲೆಯಲ್ಲಿ 2.29 ಕೋಟಿ ಮೌಲ್ಯದ ಕಳವು ಮತ್ತು ಕಳೆದುಹೋದ ವಸ್ತುಗಳ ಪತ್ತೆ; ನಗರದಲ್ಲಿ ಎಸ್ಪಿ ಯಶೋಧಾ ಅವರಿಂದ ಮಾಲೀಕರಿಗೆ ಹಸ್ತಾಂತರ
ಹಾವೇರಿ: ಸ್ಕೂಟಿಗೆ ಗೂಡ್ಸ್ ವಾಹನ ಡಿಕ್ಕಿ, ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟಿ ಸವಾರ ಚಿಕಿತ್ಸೆ ಫಲಿಸದೆ ಸಾವು; ನಗರದ ಪಿ.ಬಿ ರಸ್ತೆಯಲ್ಲಿ ಘಟನೆ
ಹಾವೇರಿ: ಜೀವನದ ದಾರಿ ತೋರಿಸುವ ಗುರುವನ್ನು ಭಕ್ತರು ಆರಿಸಿಕೊಳ್ಳಬೇಕು; ನಗರದಲ್ಲಿ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ
ಹಾವೇರಿ: ಹಾವೇರಿ ಹುಕ್ಕೇರಿಮಠದಲ್ಲಿ ಗುರುಪೂರ್ಣಿಮೆ ಸಂಭ್ರಮ; ಸದಾಶಿವ ಸ್ವಾಮೀಜಿ ಅವರಿಂದ ಆಶೀರ್ವಚನ
ಹಾವೇರಿ: ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಜನ್ಮದಿನದ ಪ್ರಯುಕ್ತ ನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಹಾವೇರಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ನಗರದ ತಹಶೀಲ್ದಾರ್ ಕಚೇರಿಯಲ್ಲಿ ಡಿಸಿ ಮಹತ್ವದ ಸಭೆ; BLO ಗಳು ಉಪಸ್ಥಿತಿ