Public App Logo
Profile Picture

haveri media

@haverimedia
3628Followers
0Following
ಹಾವೇರಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ; ನಗರದಲ್ಲಿ ಎಸ್ಪಿ ಯಶೋಧಾ ವಂಟಗೋಡಿ
ಹಾವೇರಿ: ಅಥಣಿ ವಕೀಲರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ನಗರದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ
ಹಾವೇರಿ: ಬಿ.ಝೆಡ್ ಜಮೀರ್ ಅಹ್ಮದ್ ಖಾನ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ
ಹಾವೇರಿ: ಜೂ. 6ರಂದು ಹಾವೇರಿ ನಗರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ; ನಗರದಲ್ಲಿ ಹೆಸ್ಕಾಂ ಪ್ರಕಟಣೆ
ಹಾನಗಲ್: ಲೈಂಗಿಕ ಕಿರುಕುಳದಿಂದ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಶರಣು; ಸಿಂಗಾಪುರ ಪ್ಲಾಟ್ ಗ್ರಾಮದಲ್ಲಿ ಘಟನೆ
ಬ್ಯಾಡಗಿ: ಬುಡಪನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ರೈತ ನೇಣಿಗೆ ಶರಣು; ಕುಟುಂಬಸ್ಥರ ಕಣ್ಣೀರು
ಹಾನಗಲ್: ಸಾಲಬಾಧೆ ತಾಳಲಾರದೇ ಬ್ಯಾಗವಾದಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಯುವ ರೈತ; ಕುಟುಂಬ ಕಂಗಾಲು
ಶಿಗ್ಗಾಂವ: ಕನ್ಯೆ ಸಿಗದಿದ್ದಕ್ಕೆ ಬೇಜಾರು ಮಾಡಿಕೊಂಡ ಯುವಕ ನೇಣಿಗೆ ಶರಣು; ಶಿಗ್ಗಾವಿ ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ಘಟನೆ
ಹಾವೇರಿ: ಸಂಗೂರಿನಲ್ಲಿ ಮುಂದೆ ಹೋಗುತ್ತಿದ್ದ ಸ್ಕೂಟಿಗೆ ಬೈಕ್ ಡಿಕ್ಕಿ; ಹಿಂಬದಿ ಕೂತಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವು
ಸವಣೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಸಾವು; ಕುಣಿಮೆಳ್ಳಿಹಳ್ಳಿ ಬಳಿ ಘಟನೆ
ಹಾವೇರಿ: ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ; ನಗರದಲ್ಲಿ ಕೈ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಹಾವೇರಿ: ನಗರದಲ್ಲಿ ಎಸ್ಪಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ಬೈಕ್ ಧ್ವನಿ ವರ್ಧಕ ಸೈಲನ್ಸರ್ ಗಳ ನಿಷ್ಕ್ರಿಯ; ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ
ಹಾವೇರಿ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಧಿಕಾರಿ ಸಿಬ್ಬಂದಿಗಳಿಗೆ ನಗರದಲ್ಲಿ ಬೀಳ್ಕೊಡುಗೆ ಸಮಾರಂಭ; ಎಸ್ಪಿ ಯಶೋಧಾ ಭಾಗಿ
ಹಾವೇರಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆ ಜೂ.4ರಂದು ವಿವಿಧೆಡೆ ವಿಶೇಷ ತರಬೇತಿ ಕಾರ್ಯಾಗಾರ; ನಗರದಲ್ಲಿ ಡಿಸಿ ವಿಜಯಮಹಾಂತೇಶ್
ಹಾವೇರಿ: 2008ರ ಗೋಲಿಬಾರ್ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂ.10ರಂದು ಬೃಹತ್ ಪ್ರತಿಭಟನೆ; ನಗರದಲ್ಲಿ ಸಂಘ ಜಿಲ್ಲಾಧ್ಯಕ್ಷ ರಾಮಣ್ಣ
ಹಾವೇರಿ: ನಗರದ ಎಪಿಎಂಸಿಯಲ್ಲಿ ಸೋಯಾಬಿನ್ ಡೆಮೊ ಬಿತ್ತನೆ ಬೀಜ ಪಡೆಯಲು ನೂಕುನುಗ್ಗಲು
ಹಾವೇರಿ: ಯಾದವ ಸಮಾಜದ ನಾಯಕ ಹಾಗೂ ವಿಪ ಸದಸ್ಯ ಡಿ.ಟಿ ಶ್ರೀನಿವಾಸ್ ಗೆ ಸಚಿವ ಸ್ಥಾನ ನೀಡಬೇಕು; ನಗರದಲ್ಲಿ ಯಾದವ ಸಮಾಜದ ಗೌರವಾಧ್ಯಕ್ಷ ಸಿ.ಎಂ ತಂಗೋಡರ
ಹಾವೇರಿ: ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ನಗರದ ಸರ್ಕಾರಿ ಮಹಿಳಾ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ನಂದಿನಿ ಸುವಾಸಿತ ಹಾಲು ವಿತರಣೆ
ಹಾವೇರಿ: ನಗರದಲ್ಲಿ ಶಾಲಾ ಪ್ರಾರಂಭೋತ್ಸವ ಮೊದಲ ದಿನ ಕಂಡುಬಂದ ಮಕ್ಕಳ ಕಲರವ; ಗುಲಾಬಿ ಹೂ ಸಿಹಿ ನೀಡಿ ಸ್ವಾಗತಿಸಿದ ಶಿಕ್ಷಕರು
ಹಾವೇರಿ: ತಂಬಾಕು ಉತ್ಪನ್ನಗಳ ಸೇವನೆ ದುಷ್ಪರಿಣಾಮ ಅರಿವು ಅಗತ್ಯ; ನಗರದಲ್ಲಿ ನ್ಯಾಯಾಧೀಶ ಎಂ. ಜಿ ಶಿವಳ್ಳಿ
ಹಾವೇರಿ: ಹಾವೇರಿ ಮೆಡಿಕಲ್ ಕಾಲೇಜಿನಲ್ಲಿ ಜೂ.2ರಿಂದ ಪೂರಕ ಪರೀಕ್ಷೆ ಹಿನ್ನೆಲೆ 200 ಮೀಟರ್ ನಿರ್ಬಂಧಿತ ಪ್ರದೇಶವೆಂದು ಘೋಷಣೆ; ನಗರದಲ್ಲಿ ಡಿಸಿ ಆದೇಶ
ರಾಣೇಬೆನ್ನೂರು: ಗೋಲ್ಡನ್ ಕ್ವಾಯಿನ್ ಕೊಡುವುದಾಗಿ ನಂಬಿಸಿ 6 ಲಕ್ಷ ರೂ. ಪಡೆದ ಆರೋಪಿಗಳು, ನಾಣ್ಯ ಕೊಡದೆ ವ್ಯಾಪಾರಿಗೆ ವಂಚನೆ; ಕವಲೆತ್ತು ಗ್ರಾಮದಲ್ಲಿ ಘಟನೆ
ಹಾವೇರಿ: ಶಿಕ್ಷಣ ಜತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಕಲಿಸುತ್ತದೆ; ದೇವಿಹೊಸೂರಿನಲ್ಲಿ ಡಾ.ಸದಾಶಿವ ಸ್ವಾಮೀಜಿ
ರಾಣೇಬೆನ್ನೂರು: ಸಾಲಬಾಧೆ ತಾಳಲಾರದೇ ನೇಣಿಗೆ ಶರಣಾದ ರೈತ; ಕೂನಬೇವು ಪ್ಲಾಟ್ ಗ್ರಾಮದಲ್ಲಿ ಘಟನೆ
ಸವಣೂರು: ತೆವರಮೆಳ್ಳಿಹಳ್ಳಿ ಗ್ರಾಮದಲ್ಲಿ ಆರ್.ಸಿ.ಸಿ ಮನೆಯ ಮೇಲೆ ಮಲಗಿಕೊಂಡಿದ್ದ ವ್ಯಕ್ತಿಗೆ ಕಚ್ಚಿದ ವಿಷಜಂತು; ಚಿಕಿತ್ಸೆ ಫಲಿಸದೆ ಸಾವು