Public App Logo
Profile Picture

Haveri Media

@haverimedia
3686Followers
0Following
ಹಾವೇರಿ: ನಗರದಲ್ಲಿ ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ; ಮೂವರಿಗೆ ಗಾಯ
ರಾಣೇಬೆನ್ನೂರು: ನಗರದ ಹೊರವಲಯದಲ್ಲಿ 62 ವರ್ಷದ ಮದ್ಯ ವ್ಯಸನಿ ಸಾವು; ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್
ಶಿಗ್ಗಾಂವ: ಬಂಕಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ; ಚಾಲಕರೊಬ್ಬರಿಂದ ನಗದು ಹಾಗೂ ಮೊಬೈಲ್ ಕಿತ್ತುಕೊಂಡ ಹೆದ್ದಾರಿ ಹಂತಕರು
ರಟ್ಟೀಹಳ್ಳಿ: ಹಾವೇರಿಯ ಕುಡಪಲಿ ಗ್ರಾಮದಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸುವ ವೇಳೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು
ಸವಣೂರು: ಚಿಲ್ಲೂರಬಡ್ನಿ ಬಳಿ ಅಕ್ರಮ ಗಾಂಜಾ ಮಾರಾಟ; ಮೂವರು ಆರೋಪಿಗಳು ವಶಕ್ಕೆ
ಶಿಗ್ಗಾಂವ: ಜಕ್ಕನಕಟ್ಟಿ ಕ್ರಾಸ್ ಬಳಿ ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಹಿಂಬದಿ ಸವಾರ ಸಾವು
ಹಿರೇಕೆರೂರು: ತಾಲೂಕಿನ ಕೋಡ ಗ್ರಾಮದಲ್ಲಿ ಮನೆಯಲ್ಲಿದ್ದ 3ಲಕ್ಷ ರೂ. ನಗದು ಹಣ ಕದ್ದು ಕಳ್ಳರು ಪರಾರಿ; ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್
ಹಾವೇರಿ: ನಗರದ ಎಂ.ಜಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ, ಮಹಿಳೆಗೆ ಗಂಭೀರ ಗಾಯ
ರಾಣೇಬೆನ್ನೂರು: ಹೂಲಿಹಳ್ಳಿ ಸಮೀಪ ಅಪಘಾತಕ್ಕೀಡಾದ ಲಾರಿ ಚಾಲಕ ಸ್ಥಳದಲ್ಲೇ ಸಾವು, ಮತ್ತೋರ್ವನಿಗೆ ಗಂಭೀರ ಗಾಯ
ಬ್ಯಾಡಗಿ: ಮೋಟೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಬ್ರಿಡ್ಜ್ ಬಳಿ ಲಾರಿ ಪಲ್ಟಿ, ಚಾಲಕನಿಗೆ ಗಂಭೀರ ಗಾಯ
ಹಾವೇರಿ: ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ನಗರದ ಜಿಲ್ಲಾಡಳಿತ ಭವನಕ್ಕೆ BJP ಮುಖಂಡರಿಂದ ಮುತ್ತಿಗೆ ಯತ್ನ, ಪ್ರತಿಭಟನೆ
ಹಾವೇರಿ: ವಿಬಿಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ನೀಡುವಂತೆ ಆಗ್ರಹಿಸಿ ಕನವಳ್ಳಿ ಗ್ರಾಪಂ ಎದುರು ಪ್ರತಿಭಟನೆ
ಹಾವೇರಿ: ವಾಲ್ಮೀಕಿ ನಿಗಮ ಹಗರಣದ ರೂವಾರಿ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರು 2ನೇ ದಿನವೂ ಮುಂದುವರೆದ ಪ್ರತಿಭಟನೆ
ರಟ್ಟೀಹಳ್ಳಿ: ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ, ದಂಪತಿ ಹಾಗೂ ಇಬ್ಬರು ಮಕ್ಕಳಿಗೆ ಗಂಭೀರ ಗಾಯ; ಪಟ್ಟಣದಲ್ಲಿ ಘಟನೆ
ಹಾನಗಲ್: ಕುರಿಗಳಿಗೆ ಸೊಪ್ಪು ತರುತ್ತಿದ್ದ ಬೈಕ್ ಗೆ ಕಾರು ಡಿಕ್ಕಿ ಹೊಡೆದು ಅಪಘಾತ, ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ದಾಖಲು; ಹಾವಣಗಿಯಲ್ಲಿ ಘಟನೆ
ಹಾವೇರಿ: ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು; ನಗರದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ
ಹಾನಗಲ್: ಸಾಲಬಾಧೆ ತಾಳಲಾರದೇ ಪಾರ್ಶ್ವವಾಯು ಪೀಡಿತ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು; ಜಕ್ಕನಾಯಕನಕೊಪ್ಪ ಗ್ರಾಮದಲ್ಲಿ ಘಟನೆ
ಹಾನಗಲ್: ಮನೆಯಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಮನಸ್ಥಾಪ; ಶಿವಪೂರ ಗ್ರಾಮದಲ್ಲಿ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ಹಾವೇರಿ: ನಿರ್ಮಾಣ ಹಂತದ ಕಮಾನು ತೆರವಿಗೆ ಮುಂದಾದ ನಗರಸಭೆ; ಇಜಾರಿಲಕಮಾಪುರದಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ
ಹಾವೇರಿ: ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ನಗರದ ಜಿಲ್ಲಾಡಳಿತ ಭವನದ ಎದುರು ಬಿಜೆಪಿ ಪ್ರತಿಭಟನೆ
ಹಾವೇರಿ: ಆ.23ರಿಂದ ಜೋಗ್ ಫಾಲ್ಸ್ ಹಾಗೂ ಸಿಗಂದೂರು ಚೌಡೇಶ್ವರಿ ದೇವಸ್ಥಾನ ವೀಕ್ಷಣೆಗೆ ವಿಶೇಷ ಸಾರಿಗೆ ಕಾರ್ಯಾಚರಣೆ; ನಗರದಲ್ಲಿ KSRTC ಡಿಸಿ ಮಾಹಿತಿ
ಹಾವೇರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಡಳಿತ ಭವನದ ಎದುರು ಗ್ರಾಪಂ ನೌಕರರ ಪ್ರತಿಭಟನೆ
ಹಾವೇರಿ: ಚೌಡೇಶ್ವರಿ ದೇವಿ ಶಿಲಾಮೂರ್ತಿ ಹಾಗೂ ಕುಂಭ ಮೆರವಣಿಗೆಗೆ ನಗರದಲ್ಲಿ ವಿವಿಧ ಮಠಾಧೀಶರಿಂದ ಚಾಲನೆ
ಹಾವೇರಿ: ಕೂಡಲ ಗ್ರಾಮದಲ್ಲಿ ಧರ್ಮಾ ಹಾಗೂ ವರದಾ ನದಿಗೆ ಎಸ್ಪಿ ಯಶೋಧಾ ವಂಟಗೋಡಿ ಅವರಿಂದ ಬಾಗಿನ ಅರ್ಪಣೆ; ವಿವಿಧ ಮಠಾಧೀಶರು ಭಾಗಿ
ಹಾವೇರಿ: ಬೈಕ್ ಸವಾರರು ಹೆಲ್ಮೆಟ್ ಜತೆಗೆ ಅದರ ಬೆಲ್ಟ್ ನ್ನೂ ಸರಿಯಾಗಿ ಹಾಕಿಕೊಳ್ಳಬೇಕು; ನಗರದಲ್ಲಿ ಎಸ್ಪಿ ಯಶೋಧಾ ವಂಟಗೋಡಿ ಮನವಿ