Public App Logo
Profile Picture

Haveri Media

@haverimedia
3690Followers
0Following
ರಾಣೇಬೆನ್ನೂರು: ಶ್ರೀ ವೀರಭದ್ರೇಶ್ವರ ಜಯಂತಿ ಪ್ರಯುಕ್ತ ಶಾಸಕ ಪ್ರಕಾಶ ಕೋಳಿವಾಡ ಅವರಿಂದ ನಗರದಲ್ಲಿ ಮೆರವಣಿಗೆಗೆ ಚಾಲನೆ
ಬ್ಯಾಡಗಿ: ಬ್ಯಾಡಗಿ ತಾಲೂಕನ್ನು ಬರ ಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಹಾವೇರಿ: ಖಾಲಿ ನಿವೇಶನಗಳಲ್ಲಿರುವ ಕಸ, ಪೊದೆ ತೆರವುಗೊಳಿಸದ ನಗರಸಭೆ ಸಿಬ್ಬಂದಿ ವಿರುದ್ಧ ನಗರದಲ್ಲಿ ಸಚಿವ ರುದ್ರಪ್ಪ ಲಮಾಣಿ ಗರಂ
ಹಾವೇರಿ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು; ನಗರದಲ್ಲಿ ಸಚಿವ ರುದ್ರಪ್ಪ ಲಮಾಣಿ
ಬ್ಯಾಡಗಿ: ಮೋಟೆಬೆನ್ನೂರನಲ್ಲಿ ಹಿಂದೂ ಮಹಾ ಗಣಪತಿ ಮೂರ್ತಿ ಭವ್ಯ ಮೆರವಣಿಗೆಗೆ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಚಾಲನೆ
ರಾಣೇಬೆನ್ನೂರು: ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದ ವ್ಯಕ್ತಿ ವಾಪಸ್ ಬಾರದೆ ಕಾಣೆ; ವಾಗೀಶನಗರದಲ್ಲಿ ಘಟನೆ
ರಾಣೇಬೆನ್ನೂರು: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಶಾಸಕ ಪ್ರಕಾಶ ಕೋಳಿವಾಡರಿಂದ ವಿಶೇಷ ಪೂಜೆ
ರಟ್ಟೀಹಳ್ಳಿ: ಗಣೇಶ ಚತುರ್ಥಿ ಹಿನ್ನೆಲೆ ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಮಾರ್ಚ್ ಫಾಸ್ಟ್ ಮೂಲಕ ಜಾಗೃತಿ
ರಟ್ಟೀಹಳ್ಳಿ: ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ವ್ಯಕ್ತಿ ಸಾವು! ಬತ್ತಿಕೊಪ್ಪ ಗ್ರಾಮದಲ್ಲಿ ಘಟನೆ
ಹಾವೇರಿ: ಗಣೇಶ ಚತುರ್ಥಿ ಹಿನ್ನೆಲೆ ನಗರದಲ್ಲಿ ಹೂವು, ಹಣ್ಣು, ಅಲಂಕಾರಿಕ ವಸ್ತುಗಳ ಖರೀದಿ ಭರಾಟೆ ಜೋರು
ಹಾವೇರಿ: ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಪೋಷಕರ ವಿರೋಧ; ಹಾವೇರಿ ನಗರದಲ್ಲಿ ಮನನೊಂದು ಯುವಕ ಆತ್ಮಹತ್ಯೆ
ಹಾವೇರಿ: ಜಿಲ್ಲೆಯಲ್ಲಿ ಡಿಜೆ ಬಳಕೆ ನಿಷೇಧ; ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೆ ಅಗತ್ಯ ಕ್ರಮ; ನಗರದಲ್ಲಿ ಎಸ್ಪಿ ಯಶೋಧಾ ವಂಟಗೋಡಿ
ಬ್ಯಾಡಗಿ: ಪ್ರವಾಸಕ್ಕೆ ಬಂದಿದ್ದ ಟಿಟಿ ವಾಹನಕ್ಕೆ ಕಾರು ಡಿಕ್ಕಿ, ಹಲವರಿಗೆ ಗಾಯ; ಮೋಟೇಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ
ಹಾವೇರಿ: ಹಾವೇರಿ, ಬ್ಯಾಡಗಿ ತಾಲೂಕಗಳನ್ನು ಬರ ಪೀಡಿತ ಎಂದು ಘೋಷಿಸಬೇಕು; ನಗರದಲ್ಲಿ ರೈತ ಸಂಘದಿಂದ ಸಚಿವ, ಶಾಸಕರಿಗೆ ಮನವಿ
ಬ್ಯಾಡಗಿ: ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರವೇ ಪ್ರಜಾ ಸೇವೆಯ ಉದ್ದೇಶ; ಪಟ್ಟಣದಲ್ಲಿ ಶಾಸಕ ಬಸವರಾಜ ಶಿವಣ್ಣನವರ
ಶಿಗ್ಗಾಂವ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಚಿವ ಯು. ಟಿ ಖಾದರ್ ಗೆ ಅದ್ದೂರಿ ಸ್ವಾಗತ; ಶಾಸಕ ಯಾಸೀರ್ ಖಾನ್ ಪಠಾಣ್ ಉಪಸ್ಥಿತಿ
ಶಿಗ್ಗಾಂವ: ಸಾಲ ಬಾಧೆ ತಾಳಲಾರದೇ ರೈತ ನೇಣಿಗೆ ಶರಣು; ಜಕ್ಕನಕಟ್ಟಿ ಗ್ರಾಮದ ಜಮೀನಿನಲ್ಲಿ ದುರ್ಘಟನೆ
ರಾಣೇಬೆನ್ನೂರು: ಐರಣಿ ಗ್ರಾಮದ ಹೊರವಲಯದಲ್ಲಿ ರಸ್ತೆ ಬದಿ ನಿಂತಿದ್ದ ಬೈಕ್ ಗೆ ಮಿನಿ ವ್ಯಾನ್ ಡಿಕ್ಕಿ; ಬೈಕ್ ಸವಾರನಿಗೆ ಗಂಭೀರ ಗಾಯ
ಹಾವೇರಿ: ಜಮೀನು ಆಸ್ತಿ ವಿವಾದ; ಕರ್ಜಗಿ ಗ್ರಾಮದಲ್ಲಿ ಬೆಳೆದು ನಿಂತ 1.50ಲಕ್ಷ ಮೌಲ್ಯದ ಮೆಕ್ಕೆಜೋಳವನ್ನು ರಾತ್ರೋರಾತ್ರಿ ನಾಶಪಡಿಸಿದ ದುಷ್ಕರ್ಮಿಗಳು
ಹಾವೇರಿ: ಅರಣ್ಯ ಇಲಾಖೆ ಖಾಲಿ ಜಾಗದಲ್ಲಿ ಸಸಿ ನೆಟ್ಟು ಹೊಸ ಅರಣ್ಯ ನಿರ್ಮಿಸಬೇಕು; ಕರ್ಜಗಿಯಲ್ಲಿ ನ್ಯಾಯಾಧೀಶೆ ಶ್ರೀಶೈಲಜಾ
ಹಾನಗಲ್: ಮಲ್ಲಿಗಾರ ಓಣಿಯಲ್ಲಿ ಶೌಚಾಲಯದ ಹಂಚು ತೆಗೆದು ಮನೆಯೊಳಗೆ ನುಗ್ಗಿದ ಕಳ್ಳರು; 3.20ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ರಾಣೇಬೆನ್ನೂರು: ಸೋಯಾಬಿನ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಮಿನಿ ಗೂಡ್ಸ್ ವಾಹನ ಪಲ್ಟಿ, ಮೂವರಿಗೆ ಗಾಯ; ಹಲಗೇರಿ ಬಳಿ ಘಟನೆ
ರಾಣೇಬೆನ್ನೂರು: ಜಿಮ್ ಕಡೆಗೆ ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಹೋದ ಅಪರಿಚಿತರು; ನಗರದ ದೇವಿಕಾ ಸ್ಕೂಲ್ ಬಳಿ ಘಟನೆ
ಹಾವೇರಿ: ಸತೀಶ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಖಂಡಿಸಿ ನಗರದ ಎಂ.ಎಂ. ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವಣೂರು: ಹಾಸನಕ್ಕೆ ದುಡಿಯಲು ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದ ವ್ಯಕ್ತಿ ವಾಪಸ್ ಬಾರದೆ ಕಾಣೆ; ಭೈರಾಪುರ ಗ್ರಾಮದಲ್ಲಿ ಘಟನೆ