Public App Logo
Jansamasya
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Nda
School
Cbi
Politics

ಶಿರಸಿ: ರಾಜೀವ ನಗರ, ಅಯ್ಯಪ್ಪ ನಗರದಲ್ಲಿ ಬಂಗಾರ, ನಗದು ಕಳ್ಳತನ : ಶ್ವಾನದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ

Sirsi, Uttara Kannada | Jul 21, 2025
ಶಿರಸಿ : ಶಿರಸಿ ನಗರದ ವಿವಿಧೆಡೆ ಸೋಮವಾರ ಸರಣಿ ಕಳ್ಳತನ ನಡೆದಿದ್ದು, ಎರಡು ಕಡೆ ಪ್ರತ್ಯೇಕವಾಗಿ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ ಬಂಗಾರ, ನಗದು ಕದ್ದೊಯ್ದಿದ್ದಾರೆ. ಶಿರಸಿಯ ರಾಜೀವ ನಗರದ ಶಮಿವುಲ್ಲಾ ಅಬ್ದುಲ್ ಸತ್ತಾರ್ ಮಿಸ್ಗಾರ್ ಮನೆಯಲ್ಲಿ ಕಳ್ಳತನವಾಗಿದ್ದು, 50 ಸಾವಿರ ರೂ ನಗರದು ಮತ್ತು 15 ಗ್ರಾಂ ಬಂಗಾರ ದೋಚಲಾಗಿದೆ. ಅದೇ ರೀತಿ ಅಯ್ಯಪ್ಪ ನಗರ ಎರಡನೇ ಕ್ರಾಸಿನ ಮಂಜುನಾಥ್ ವಾಸುದೇವ ಶೆಟ್ ಮನೆಯಲ್ಲಿ 10,000 ರೂ ನಗದು ಹಾಗೂ ನಾಲ್ಕು ಜೊತೆ ಕಿವಿಯೋಲೆ( 40g), 8kg ಬೆಳ್ಳಿ ಮತ್ತು ಒಂದು ಸೋನಾಟಾ ವಾಚ್ ಕಳ್ಳತನ ಮಾಡಲಾಗಿದೆ.
ಶಿರಸಿ: ರಾಜೀವ ನಗರ, ಅಯ್ಯಪ್ಪ ನಗರದಲ್ಲಿ ಬಂಗಾರ, ನಗದು ಕಳ್ಳತನ : ಶ್ವಾನದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ - Sirsi News