ಯಲ್ಲಾಪುರ :ಬಿಜೆಪಿ ಮಂಡಳವತಿಯಿಂದ ಆನಗೋಡ ಸೊಸೈಟಿ ಸಭಾಭಾವನದಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ೧೦೧ನೇ ಜನ್ಮದಿನ"ಸುಶಾಸನ"ದಿನವನ್ನಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತ ಗಣಪತಿ ಮಾನಿಗದ್ದೆಯವರನ್ನು ಸನ್ಮಾನಿಸಲಾಯಿತು.ನಂತರ ಕಲಾವಿದ ಗಣೇಶಹೆಗಡೆ ನೆರ್ಲೆಮನೆ ಅವರಿಂದ ದೇಶ ಭಕ್ತಿ ಗೀತೆ ಕಾರ್ಯಕ್ರಮ ನಡೆಯಿತು.