ಕೊಪ್ಪಳ: ಬಸಾಪುರ ಕೆರೆಗೆ ಜಾನುವಾರುಗಳಿಗೆ ನೀರು ಕುಡಿಸಲು ಹೋದಾಗ ಬಿಎಸ್ಪಿಎಲ್ ಕಂಪನಿ ಗಾರ್ಡ್ಗಳಿಂದ ಹಲ್ಲೆ, ಗೋಮಾತೆಗೆ ಚಿಕಿತ್ಸೆ
Koppal, Koppal | Jul 30, 2025
ಬಸಾಪುರ ಕೆರೆಗೆ ಜಾನುವಾರುಗಳಿಗೆ ನೀರು ಕುಡಿಸಲು ಹೋದಾಗ, bspl ಕಂಪನಿ ಗೇಟ್ ಕಾಯುವ ಗಾರ್ಡ ಗಳು ಚ ಕುರಿಗಾರರ ಮೇಲೆ ದಾಳಿ ಮಾಡಿದ್ದಲ್ಲದೆ, ದನಗಳ...