Public App Logo
Profile Picture

RAJASAB

@rajasabairreporter
234568Followers
90Following
ಕೊಪ್ಪಳ: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಭೆ; ಸಂಸದ ರಾಜಶೇಖರ ಹಿಟ್ನಾಳ ಭಾಗಿ ಜಾಗೃತಿ ಮೂಡಿಸಲು ಸೂಚನೆ
ಗಂಗಾವತಿ: ವಾಹನ ಸವಾರರಿಗೆ ನಗರದಲ್ಲಿ ಹೆಲ್ಮೆಟ್ ಬಗ್ಗೆ ಜಾಗೃತಿ; ಗುಲಾಬಿ ನೀಡಿ ಹೆಲ್ಮೆಟ್ ಧರಿಸಿದವರಿಗೆ ಅಭಿನಂಧನೆ
ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಸಚಿವರನ್ನಾಗಿ ಮಾಡಬೇಕು; ನಗರದಲ್ಲಿ ಕಾಂಗ್ರೆಸ್ ನಾಯಕರ ಒಕ್ಕೊರಲಿನ ಒತ್ತಾಯ
ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳರನ್ನು ಸಚಿವರನ್ನಾಗಿ ಮಾಡಲು ಜೂ.8 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ
ಕೊಪ್ಪಳ: ಜಾಗತಿಕ ತಾಪ ಮಾನ ತಡೆಯಲು ಸಸಿಗಳ ಪಾತ್ರ ಮಹತ್ವದ್ದಾಗಿದೆ; ಸಿವಿ ಚಂದ್ರಶೇಖರ ನಗರದಲ್ಲಿ ಹೇಳಿಕೆ
ಕೊಪ್ಪಳ: ಎಸ್ ಐ ಆರ್ ಪ್ರಕ್ರಿಯೆ ಕುರಿತು ನಗರದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳ ಮಾಹಿತಿ
ಕೊಪ್ಪಳ: ಬಲ್ಡೊಟಾ ಕಂಪನಿ ಕಾವಲು ಗಾರನಿಂದ ಕೆರೆಯ ನೀರು ತರಿಸುವ ಮೂಲಕ ವಿನೂತನ ಪ್ರತಿಭಟನೆ
ಕೊಪ್ಪಳ: ರೈತರು ಕೃಷಿಯಿಂದ ವಿಮುಖವಾಗುವ ಇಂದಿನ ದಿನಗಳಲ್ಲಿ ಚಿಲಕಮುಖಿ ಗ್ರಾಮದ  ರೈತ ಮಂಜುನಾಥ ಕರಡಿ  ಜಂಬು ನೇರಳೆ ಹಣ್ಣಿನ ಗಿಡಗಳಿಂದ ಲಾಭ
ಕುಷ್ಟಗಿ: ಅಲ್ಪಸಂಖ್ಯಾತರ ರಾಜ್ಯದ ನಾಯಕ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರನ್ನು ನೂತನ ಉಪಮುಖ್ಯಮಂತ್ರಿಯಾಗಿ ಮಾಡಿ; ಪ್ರತಿಭಟನೆ
ಕೊಪ್ಪಳ: ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಜಮೀರ ಅಹಮದ್ ಖಾನ್ ಅವರನ್ನು ಉಪಮುಖ್ಯಮಂತ್ರಿಗಳಾಗಿ ಮಾಡಿ ಇಲ್ಲವಾದರೆ ಉಗ್ರ ಹೋರಾಟ; ಅಮ್ಜದ್ ಪಟೇಲ ಹೇಳಿಕ
ಕುಕನೂರ: ಇಟಗಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ; ನವೀನಕುಮಾರ ಗುಳಗಣ್ಣನವರಿಂದ ಸಸಿ ನಾಟಿ ಮಾಡಿ ಚಾಲನೆ
ಕೊಪ್ಪಳ: ಬಿ.ಝಡ್ ಜಮೀರ ಅಹಮದಖಾನ್ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಲು ನಗರದಲ್ಲಿ ಪ್ರತಿಭಟನೆ; ಅಮ್ಜದ್ ಪಟೇಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ
ಕುಕನೂರ: ಬನ್ನಿಕೊಪ್ಪ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ; ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಸಿ ನಾಟಿ ಮಾಡಿದ ಮಾಜಿ ಸೈನಿಕರು
ಕೊಪ್ಪಳ: ಶಿವರಾಜ ತಂಗಡಗಿ ಸಚಿವ ಸ್ಥಾನ ನೀಡಲು ಭೋವಿ ಸಮಾಜ ಮುಖಂಡರು ನಗರದಲ್ಲಿ ಒತ್ತಾಯ
ಕೊಪ್ಪಳ: ವಿಶ್ವ ಪರಿಸರ ದಿನಾಚರಣೆ ಮಾಜಿ ಸಚಿವ ಹಾಲಪ್ಪ ಬಸಪ್ಪ ಆಚಾರ  ಸಸಿ ನೆಡುವ ಮೂಲಕ  ಮಸಬಹಂಚಿನಾಳ ಗ್ರಾಮದಲ್ಲಿ ಚಾಲನೆ
ಕೊಪ್ಪಳ: ಗಿಣಿಗೇರಿ ಗ್ರಾಮದಲ್ಲಿ ಪುನೀತ್ ಕೆರಹಳ್ಳಿಗೆ ರೈತರ ಓಪನ್ ಚಾಲೆಂಜ್;ಜಾನುವಾರ ಮಾರಾಟವಿಲ್ಲದೆ ರೈತರಿಗೆ ಸಂಕಷ್ಟ
ಕುಕನೂರ: ಸೋಂಪುರ ಗ್ರಾಮದ ಶ್ರೀ ಶರಣಬಸವೇಶ್ವರ ಪ್ರೌಢ ಶಾಲೆಯಲ್ಲಿ ಇಂದು ಎಂಟನೇ ತರಗತಿಯ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ
ಕೊಪ್ಪಳ: ನಗರದಲ್ಲಿ ಮಾಧ್ಯಮ  ಜೊತೆ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ
ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಶಾಸಕನಾಗಿ ಆಯ್ಕೆ ಸಚಿವನಾಗುವ ಭರವಸೆ ಇದೆ
ಕಾರಟಗಿ: ಸರ್ಕಾರಿ ಸೌಲಭ್ಯಗಳ ನಾಮಫಲಕ ಹಾಕದ ಕಾರಟಗಿ ಪುರಸಭೆಯ ಅಧಿಕಾರಿಗಳು; ಕೆಆರ್ ಎಸ್ ಪಕ್ಷದ ಕಾರ್ಯಕರ್ತರಿಂದ ತರಾಟೆಗೆ
ಕುಕನೂರ: ಬನ್ನಿಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ; ರೈತ ಸಂಘದ ಕಾರ್ಯಕರ್ತರ ಆರೋಪ
ಕೊಪ್ಪಳ: ಕೊಪ್ಪಳ ನಗರದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ  ಜಿಲ್ಲಾ ಕಾಂಗ್ರೆಸ್ ಕಛೇರಿ ಕಟ್ಟಡದ ಕಾಮಗಾರಿ ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ
ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ;ಡಾ. ಸುರೇಶ್ ಬಿ.ಇಟ್ನಾಳ  ನಗರದಲ್ಲಿ ಹೇಳಿಕೆ
ಕೊಪ್ಪಳ: ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭೆ ಯಶಸ್ವಿ
ಕೊಪ್ಪಳ: ಸಚಿವ ಸ್ಥಾನ ಸಿಗದೆ ಲೋಕಭವನದಿಂದ
ಒಂಟಿಯಾಗಿ ನಡೆದುಕೊಂಡು ಹೊರ ನಡೆದ ಶಿವರಾಜ ತಂಗಡಗಿ
ಕೊಪ್ಪಳ: ಗಬ್ಬೂರು ಗ್ರಾಮದಲ್ಲಿ ಟೊಮೆಟೊ ಬೆಳೆದು ಲಾಭ ಪಡೆಯುತ್ತಿರುವ ರೈತ ದೊಡ್ಡಶಿವಪ್ಪ ಈರಗಾರ