Public App Logo
Profile Picture

Rajesab Mullar

@rajasabairreporter
234381Followers
90Following
ಕೊಪ್ಪಳ: ನವೀನಕುಮಾರ ಗುಳಗಣ್ಣನವರು ಎರಡನೇ ಭಾರಿಗೆ ಕೊಪ್ಪಳ ಜಿಲ್ಲೆಯ ಬಿಜೆಪಿ ಪಕ್ಷದ ಸಾರತಿಯಾಗಿ ನೇಮಕ
ಯಲಬರ್ಗ: ಭಾರತೀಯ ಕ್ರಾಂತಿ ಕಾರಿ ಕಿಸಾನ ಸೇನೆಯ ಕಾರ್ಯಕರ್ತರ ಸಭೆ ಪಟ್ಟಣದಲ್ಲಿ ಯಶಸ್ವಿ
ಯಲಬರ್ಗ: ವಣಗೇರಿ ಗ್ರಾಮದಲ್ಲಿನ ಕಲ್ಯಾಣ ಬಸವೇಶ್ವರ ಭಜನಾ ಮಂಡಳಿಯಿಂದ ಪಾದಯಾತ್ರೆ
ಕೊಪ್ಪಳ: ಕುಣಿಕೇರಿ ಗ್ರಾಮದ ಜನರ ಸಮಸ್ಯ ಆಲಿಸಿದ ಡಿಸಿ ಡಾ.ಸುರೇಶ ಇಟ್ನಾಳ; ಶಾಸಕ ರಾಘವೇಂದ್ರ ಹಿಟ್ನಾಳ
ಕೊಪ್ಪಳ: ಇರಾನ್ ಮೇಲೆ ಅಮೇರಿಕಾ- ಇಸ್ರೇಲ್ ದಾಳಿಯನ್ನು ಖಂಡಿಸಿ SUCI ಸಂಘಟನೆಯ  ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ
ಕೊಪ್ಪಳ: ಕಾರ್ಖಾನೆಗಳ ಕರಿ ಬೂದಿಯ ಸಮಸ್ಯ ವಿರುದ್ಧ ಭಾಗ್ಯನಗರ ಕೊಪ್ಪಳ ಬಂದ್ ಯಶಸ್ವಿ ನಗರದಲ್ಲಿ ನಾಳೆ ಸಭೆ; ಅಲ್ಲಮಪ್ರಭು ಬೆಟ್ಟದೂರು
ಗಂಗಾವತಿ: ಹೊರವಲಯದಲ್ಲಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕ ಅಗ್ನಿ ಶಾಮಕ ದಳದವರಿಂದ ತಪ್ಪಿದ ಅನಾಹುತ
ಕೊಪ್ಪಳ: ಸಿದ್ದಪ್ಪ ಕೊರಗಲ್ಲ ಅಗಳಕೇರಿ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಫರೇಟರ್ ಗೆ ಸಂಭಳವಿಲ್ಲದೆ ಪರದಾಟ ಪ್ರತಿಭಟನೆ
ಕೊಪ್ಪಳ: ರಂಜಾನ್ ಉಪವಾಸ ವ್ರತಾಚರಣೆ; ಅಮ್ಜದ್ ಖಾನ ಅವರಿಂದ ನಗರದಲ್ಲಿ ಇಪ್ತಿಹಾರ ಔತಣ ಕೂಟ ಸಂಪನ್ನ
ಕುಕನೂರ: ಪಟ್ಟಣದಲ್ಲಿನ ಅಜಯ ಬಳಗೇರಿ ಅವರ ನಿವಾಸದಲ್ಲಿ ಶ್ರೀಶೈಲ ಚನ್ನಮಲ್ಲಿಕಾರ್ಜುನನ ದರ್ಶನಕ್ಕೆ ಹೋಗುವವರಿಗೆ ಪ್ರಸಾದ ಸೇವೆ
ಕುಕನೂರ: ಕೋಮಲಾಪುರ ಗ್ರಾಮದ ಸರ್ಕಾರಿ 
ಪ್ರೌಢಶಾಲೆಯ ಶಿಕ್ಷಕ ಸಿದ್ದೇಶ ಎರಡನೇ ಮದುವೆ; ಮಹಿಳೆಯಿಂದ ಶಾಲೆಯಲ್ಲಿ ಗಲಾಟೆ
ಕುಷ್ಟಗಿ: ಮಾದಲಗಟ್ಟಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಡಿಯಲ್ಲಿ ಸಿ. ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ
ಕೊಪ್ಪಳ: ಹಿರೆಬಗನಾಳ  ರೈತರ ಜಮೀನಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಅಧಿಕಾರಿಗಳೊಂದಿಗೆ ಭೇಟಿ ; ಬೆಳೆಯ ಮೇಲೆ ಆವರಿಸಿದ ಕಾರ್ಖಾನೆಗಳ ಕರಿ ಬೂದಿ ವೀಕ್ಷಣೆ
ಗಂಗಾವತಿ: ಸಾಣಾಪುರ ಕೆರೆಯ ಹತ್ತಿರ ಹೋಳಿ ಹಬ್ಬದ ದಿನದಂದು ಕಲ್ಲು ಎತ್ತಿ ಹಾಕಿ ಪರಸ್ಪರ ಕಿತ್ತಾಡಿಕೊಂಡ ಯುವಕರು; ವಿಡಿಯೋ ವೈರಲ್
ಕೊಪ್ಪಳ: ಡಿಸಿ ಡಾ.ಸುರೆಶ ಇಟ್ಟಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳಗೆ  ಹಿರೆಬಗನಾಳ ಗ್ರಾಮದಲ್ಲಿನ ಕಾರ್ಖಾನೆಗಳ ಕರಿ ಬೂದಿಯ ಸತ್ಯ ದರ್ಶನ
ಗಂಗಾವತಿ: ಹೋಳಿ ಹಬ್ಬದ ನಂತರ ನದಿಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ ಆನೆಗುಂದಿಯಲ್ಲಿ ಸಂಭವಿಸಿದೆ
ಕೊಪ್ಪಳ: ಶಾಸಕ ಸಂಸದ ಸಹೋದರರು ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಹೋಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರದಲ್ಲಿ ಗಮನ ಸೇಳೆದರು
ಕೊಪ್ಪಳ: ಇರಕಲ್ಗಡ ಗ್ರಾಮದಲ್ಲಿನ ಜ್ಞಾನ ಜ್ಯೋತಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವಕ್ಕೆ ಚಾಲನೆ
ಕೊಪ್ಪಳ: ನಗರದ ಗಡಿಯಾರ ಕಂಬದಿಂದ ಅಶೋಕ ವೃತ್ತದ ವರೆಗೆ ಬಿಜೆಪಿ ವತಿಯಿಂದ ಹೋಳಿ ಹಬ್ಬ ಆಚರಣೆ; ಡಾ.ಬಸವರಾಜ ಕ್ಯಾವಟರ್ ಭಾಗಿ
ಕೊಪ್ಪಳ: ಹುಲಿಗಿ ಗ್ರಾಮದಲ್ಲಿನ ಹುಲಿಗೆಮ್ಮ ದೇವಿಗೆ ಚಂದ್ರಗ್ರಹಣದ ನಂತರ ವಿಶೇಷ ಪೂಜೆ ಸಲ್ಲಿಕೆ
ಕೊಪ್ಪಳ: ನಗರದಲ್ಲಿ ರಂಜಾನ ಹಬ್ಬದ ನಿಮಿತ್ತ ಉಪವಾಸ ವ್ರತಾಚರಣೆಯಲ್ಲಿ ತೊಡಗಿದರಿಗೆ ಇಪ್ತಿಹಾರ ಕೂಟ ಯಶಸ್ವಿ
ಕೊಪ್ಪಳ: ನಗರದಲ್ಲಿ ನಡೆದ ವಿಶೇಷ ಹೊಳಿ ಉತ್ಸವ; ಕುಣಿದು ಕುಪ್ಫಳಿಸಿದ ಸಂಸದ ರಾಜಶೇಖರ ಹಿಟ್ನಾಳ
ಯಲಬರ್ಗ: ಬಳೂಟಗಿ ಗ್ರಾಮದಲ್ಲಿ ಹೋಳಿ ಹುಣ್ಣಿಮೆಯ ನಿಮಿತ್ತ ಕಾಮದಹನ ಕಾರ್ಯಕ್ರಮ ಗ್ರಾಮದಲ್ಲಿ ಯಶಸ್ವಿ
ಕೊಪ್ಪಳ: ಬೆಳಗಟ್ಟಿ ಗ್ರಾಮದಲ್ಲಿ ಉರುಸಿನ ನಿಮಿತ್ತ ಸಾನಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ
ಕೊಪ್ಪಳ: ಉದ್ಯೂಗ ಖಾತ್ರಿಯಲ್ಲಿ ಕೆಲಸ ನೀಡದ ಕ್ತಮ ಖಂಡಿಸಿ; ಕರ್ನಾಟಕ ಗ್ರಾಮೀ ಕೃಷಿ ಕೂಲಿ ಕಾರ್ಮಿಕರ ಸಂಘದವರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು