Public App Logo
Profile Picture

ರಾಜಾಸಾಬ್ ಮುಲ್ಲಾರ

@rajasabairreporter
234627Followers
90Following
ಕೊಪ್ಪಳ: ನಗರದಲ್ಲಿ ಮಹಿಳೆಯರಿಂದ ಮಳೆಗಾಗಿ ಮಹಾದೇವನ ಕುರಿತು ಸಾಂಪ್ರದಾಯಕ ಹಾಡು ಹೇಳಿ ಪೂಜೆ ಸಲ್ಲಿಸಿ ಪ್ರಾರ್ಥನೆ
ಕೊಪ್ಪಳ: ನೀಟ್ ಹಗರಣದ ರೂವಾರಿ ಕೇಂದ್ರ ಶಿಕ್ಷಣ ಸಚಿವರ ರಾಜಿನಾಮೆಗೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ.
ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸನ್ಮಾನಿ ಮಾಡಿ ಸ್ವಾಗತ; ನಿವೃತ್ತ ಶಿಕ್ಷಕ ಶಂಭುಲಿಂಗನಗೌಡ ಹಲಗೇರಿ
ಕೊಪ್ಪಳ: ನಗರದಲ್ಲಿ ಪುನರ್ ನಿರ್ಮಾಣವಾದ ರೈಲು ನಿಲ್ದಾಣ ಉದ್ಘಾಟನೆ; ಕಾಡಾ ಅಧ್ಯಕ್ಷ ಹಸೇನಸಾಬ್ ದೋಟಿಹಾಳ
ಕನಕಗಿರಿ: ಪಟ್ಟಣದಲ್ಲಿ ಹೊಸದಾಗಿ ಸ್ಥಾಪಿಸಲಾದ ಐಟಿನರರಿ ಸಿವಿಲ್ ನ್ಯಾಯಾಲಕ್ಕೆ ರಿಬ್ಬನ್ ಕತ್ತರಿಸಿ ಚಾಲನೆ; ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ
ಕೊಪ್ಪಳ: ನಗರದಲ್ಲಿ ಉದ್ಘಾಟನೆಗೂ ಮುಂಚೆ ಸೋರುತ್ತಿರುವ ರೈಲು ನಿಲ್ದಾಣ; ಕಳಪೆ ಕಾಮಗಾರಿ ಎಂದು ಹೋರಾಟಗಾರರ ಆಕ್ರೋಶ
ಕೊಪ್ಪಳ: ಮತದಾರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರಿಸಲು ನಮೋನಿ 06 ನ್ನು ನೀಡಲಿ; ಡಿಸಿ ಡಾ.ಸುರೇಶ. ಬಿ.ಇಟ್ನಾಳ
ಕುಷ್ಟಗಿ: ಶಾಸಕ ದೊಡ್ಡನಗೌಡ ಪಾಟೀಲ ಅವರ ಧರ್ಮ ಪತ್ನಿ ಲಕ್ಷ್ಮೀದೇವಿ ದೊಡ್ಡನಗೌಡ ಪಾಟೀಲ ಕೃಷಿ ಮಾಡುವ ಮೂಲಕ ಮಾದರಿ
ಯಲಬರ್ಗ: ಮಳೆಗಾಗಿ ಗೆದಗೇರಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಸಪ್ತ ಭಜನೆ ಕಾರ್ಯಕ್ರಮ ಪ್ರಾರಂಭ
ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಕಾಲಿವೆಯ ಮೈಲಿ 1 ರಿಂದ 11 ವರಿಗೆ ರೈತರಿಗೆ ನೀರು ಕೊಡಲು ಪ್ರತಿಭಟನೆ ಮೂಲಕ ಒತ್ತಾಯ
ಯಲಬರ್ಗ: ಮಳೆಗಾಗಿ ತಾಳಕೇರಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಸಪ್ತ ಭಜನೆ ಕಾರ್ಯಕ್ರಮ ಆರಂಭ
ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ರೈತರ ಜಮೀನಿಗೆ ನೀರು ಹರಿಸಲು ಬಿವೈ ವಿಜೇಯಂದ್ರ ನಗರದಲ್ಲಿ ಒತ್ತಾಯ
ಕೊಪ್ಪಳ: ಕೆಆರ್ ಐಡಿ ಎಲ್ ನ ಎಇ ಝರಣಪ್ಪ ಚಿಂಚೋಳಕರ್ ಗುತ್ತಿಗೆದಾರರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು
ಕೊಪ್ಪಳ: ಬಿ.ವೈ.ವಿಜಯೇಂದ್ರ ನಗರದ ಗವಿಮಠಕ್ಕೆ ಭೇಟಿ ಸ್ವಾಮಿಜಿಗಳೊಂದಿಗೆ ಮಾತುಕತೆ
ಕೊಪ್ಪಳ: ಗಿಣಿಗೇರಿ ಗ್ರಾಮದಲ್ಲಿನ ಕೆರೆಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ ಗ್ರಾಮಸ್ಥರಲ್ಲಿ ಆತಂಕ
ಕೊಪ್ಪಳ: ಗಿಣಿಗೇರಿ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ
ಕೊಪ್ಪಳ: ರೈತ ಹುತಾತ್ಮ ದಿನಾಚರಣೆ ನಿಮಿತ್ಯ ಕೊಪ್ಪಳ ನಗರದಲ್ಲಿ ಬೃಹತ್ ಪ್ರತಿಭಟನೆ; ಜಿಲ್ಲಾಧ್ಯಕ್ಷ ಭೀಮಸೇನ ಚಳಗೇರಿ
ಕೊಪ್ಪಳ: ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ಆಗಮನ ಮುಂದಿನ ಮುಖ್ಯಮಂತ್ರಿ ಎಂದು ನಗರದಲ್ಲಿ ಘೋಷಣೆ ಹೇಳಿದ ಮುಖಂಡರು ಅಭಿಮಾನಿಗಳು
ಕುಷ್ಟಗಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮದ್ನಾಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕುರಿತು ಚರ್ಚೆ; ಶಾಸಕ ದೊಡ್ಡನಗೌಡ
ಕುಷ್ಟಗಿ: ಊರ ದೇವರಿಗೆ 101 ಕೊಡ ಹೆಜ್ಕೆ ಕೀಳದ  ನೀರಿನ ಅಭಿಷೇಕ ಕಾರ್ಯಕ್ರಮ; ಶಾಸಕ ದೊಡ್ಡನಗೌಡ ಪಾಟೀಲ ಭಾಗಿ
ಕೊಪ್ಪಳ: ಜೆಸ್ಕಾಂ ಸಬ್ ಸ್ಟೇಷನ್ ನಿರ್ಮಾಣಕ್ಕೆ ನಮ್ಮ ಜಮೀನು ನೀಡಲು ತಕರಾರು ಇಲ್ಲ; ರೈತರು ಡಿಸಿಗೆ ನಗರದಲ್ಲಿ ಮನವಿ
ಕುಷ್ಟಗಿ: ಕೊರಡಕೇರಾ ಗ್ರಾಮದಲ್ಲಿ ಸಮೃದ್ಧ ಮಳೆ ಬೆಳೆಯ ಆಶಯಿಂದ ವರುಣನ ಕೃಪೆಗರ 101 ತುಂಬಿದ ಕೊಡಗಳ ಊರಿನ ಬಾವಿಯಿಂದ ಹೆಜ್ಜೆ ಕೀಳದ ನೀರು ಹಾಕಿ ಪ್ರಾರ್ಥನೆ
ಕುಷ್ಟಗಿ: ಕೊರಡಕೇರಾ ಗ್ರಾಮದಲ್ಲಿ ಸಮೃದ್ಧ ಮಳೆ ಬೆಳೆಯ ಆಶಯಿಂದ ವರುಣನ ಕೃಪೆಗರ 101 ತುಂಬಿದ ಕೊಡಗಳ ಊರಿನ ಬಾವಿಯಿಂದ ಹೆಜ್ಜೆ ಕೀಳದ ನೀರು ಹಾಕಿ ಪ್ರಾರ್ಥನೆ
ಕೊಪ್ಪಳ: ವಿದ್ಯುತ್ ಕೇಂದ್ರ ಸ್ಥಾಪನೆಗೆ  ನಮ್ಮ ಜಮೀನು ನೀಡುತ್ತೇವೆ ಎಕರೆಗೆ 32 ಲಕ್ಷ; ರೈತ ಬೀರಪ್ಪ ಕರಿಗಾರ ನಗರದಲ್ಲಿ ಹೇಳಿಕೆ
ಕೊಪ್ಪಳ: ಶಾಸಕ ಬಸವರಾಜ ರಾಯರಡ್ಡಿ ಮತ್ತು ನವಲಿ ಹಿರೇಮಠ ಅವರಿಗೆ ರೈತರ ಜಮೀನು ಖರೀದಿ ವಿಚಾರದಲ್ಲಿ ಸಂಬಂದವಿಲ್ಲ; ರೈತ ಸಂತೋಷ