Public App Logo
Profile Picture

Rajesab Mullar

@rajasabairreporter
234484Followers
90Following
ಕೊಪ್ಪಳ: ಬನ್ನಿಕಟ್ಟಿ RS ಅಂಚೆ ಕಚೇರಿಯನ್ನು ಸ್ಥಳಾಂತರಿಸಬೇಡಿ ; ಸ್ಥಳೀಯ ನಿವಾಸಿಗಳ ಆಗ್ರಹ
ಗಂಗಾವತಿ: ಸಾಗರ ಗೆದ್ದವರು ಸರ್ವಜ್ಞ ಡಾ.ಬಿ ಆರ್ ಅಂಬೇಡ್ಕರ್ ಅವರು ಸರ್ವಜ್ಞನಕಿಂತ ಜ್ಞಾನ ಹೊಂದಿದವರ; ಸಂಗಮೇಶ ಸುಗ್ರಿವ ನಗರದಲ್ಲಿ ಹೇಳಿಕೆ
ಕೊಪ್ಪಳ: ಡಿಸಿ ವಿವೇಚನಾ ಅಧಿಕಾರ ಬಳಸಿ ಬಸಾಪುರ ಕೆರೆಯನ್ನು ಜಾನುವಾರುಗಳಿಗೆ ಮುಕ್ತ ಗೋಳಿಸಿ; ನಗರದಲ್ಲಿ ಬಸವರಾಜ ಶೀಲವಂತರ ಹೇಳಿಕೆ
ಕೊಪ್ಪಳ: ಬಸಾಪು ಗ್ರಾಮದ ಕೆರೆಯ ನೀರನ್ನು ಬಲ್ಡೊಟಾ ಕಂಪನಿಯವರು ಅಕ್ರಮ ಬಳಕೆ; ತಡೆಗೆ ಒತ್ತಾಯಿಸಿ ಡಿಸಿ ಗೆ ಮನವಿ
ಕುಕನೂರ: ವಿರಾಪುರ ಗ್ರಾಮದಲ್ಲಿ ಉದ್ವಿಗ್ನ ಬೂದಿ ಮುಚ್ಚಿದ ಕೆಂಡಂಥ ಪರಸ್ಥಿತಿ ನಿರ್ಮಾಣ
ಯಲಬರ್ಗ: ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ನಡೆದ ಮುಖ್ಯೋಪಾಧ್ಯಯರು ಸರಕಾರಿ ಪ್ರೌಢಶಾಲೆ ಸೇವಾ ನಿವೃತ್ತಿಯ ಗೌರವಾರ್ಥ ನಾಟಕ ಪ್ರದರ್ಶನ
ಕುಕನೂರ: ಜಿಲ್ಲಾ ಮಟ್ಟದ ಅಧಿಕಾರಿಗಳು ವಿರಾಪುರ ಗ್ರಾಮಕ್ಕೆ ಬರಲು ಒತ್ತಾಯಿಸಿ ಗ್ರಾಮದಲ್ಲಿ ಪ್ರತಿಭಟನೆ
ಕುಕನೂರ: ವೀರಾಪುರ ಗ್ರಾಮದಲ್ಲಿ ಡಾ.ಬಿಆರ್ ಅಂಬೇಡ್ಕರ್ ಭಾವಚಿತ್ರ ; ಹಲವರ ಪೋಟೋಗಳಿಗೆ ಅಪಮಾನ
ಕೊಪ್ಪಳ: ಕೆಡಬ್ಲ್ಯೂಯುಜೆ ಪ್ರಶಸ್ತಿ ಪುರಸ್ಕೃತ ಜಿಲ್ಲಾ ವರದಿಗಾರ ರಾಜು ಬಿ.ಆರ್ ಗೆ ನಗರದಲ್ಲಿ ಸನ್ಮಾನ; ಮಾಜಿ ಸಚಿವ ಎಚ್. ವಿಶ್ವನಾಥ್
ಕೊಪ್ಪಳ: ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ; ವಿಧಾನ ಪರಿಷತ್ ಮುಖ್ಯ ಸಚೇತಕ ಸಲಿಂ ಅಹಮದ ನಗರದಲ್ಲಿ ಹೇಳಿಕೆ
ಕೊಪ್ಪಳ: ಮೇ 15ರೊಳಗೆ ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್‌ಗೇಟ್‌ಗಳು ಸಂಪೂರ್ಣ ದುರಸ್ತಿ; ಗೇಟ್ ತಜ್ಞ ಕನ್ಹಯ್ಯ ನಾಯ್ಡು ಮುನಿರಾಬಾದನಲ್ಲಿ ಹೇಳಿಕೆ
ಕೊಪ್ಪಳ: ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಇಂದು ಅಯೋಧ್ಯಗೆ ಭೇಟಿ; ದೆಹಲಿ ಯಿಂದ ಇಂದು ರಾಮನ ದರ್ಶನಕ್ಕೆ ತೆರಳಿದ್ದಾರೆ
ಕೊಪ್ಪಳ: 167 ನೇ ದಿನ ಬಲ್ಡೋಟ ತೊಲಗಿಸಿ ಹೋರಾಟ  ಕೊಪ್ಪಳ ಸ್ಮಶಾನ ಆಗುತ್ತದೆ; ಜನಪ್ರತಿನಿಧಿಗಳು ಬಾಂಬೆ ಸೇರಬೇಕು ವಿಧಾನ ಪರಿಷತ್ ಸದಸ್ಯ  ಎಚ್ ವಿಶ್ವನಾಥ
ಗಂಗಾವತಿ: ಹೆಚ್.ಆರ್. ಸರೋಜನಗರದಲ್ಲಿ ನೂತನ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಟ್ಟಡ ಲೋಕಾರ್ಪಣೆ; ಶಾಸಕ ಗಾಲಿ ಜನಾರ್ಧನರಡ್ಡಿ
ಗಂಗಾವತಿ: ನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ; ಶಾಸಕ ಗಾಲಿ ಜನಾರ್ಧನರಡ್ಡಿ ಭಾಗಿ
ಯಲಬರ್ಗ: ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಿದರೆ ತಪ್ಪಿಲ್ಲ; ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪಟ್ಟಣದಲ್ಲಿ ಹೇಳಿಕೆ
ಕುಷ್ಟಗಿ: ಪಟ್ಟಣದಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ದೊಡ್ಡನಗೌಡ ಪಾಟೀಲ ಚಾಲನೆ
ಕೊಪ್ಪಳ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ; ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರಿಂದ ಪುಷ್ಪಾರ್ಚನೆ
ಕುಷ್ಟಗಿ: ಕಂದಕೂರ ಗ್ರಾಮದಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಲ್ಲಿ ಕುಷ್ಟಗಿ-ಕಂದಕೂರ ರಸ್ತೆ ಕಾಮಗಾರಿಗೆ ಚಾಲನೆ
ಕೊಪ್ಪಳ: ಹೊಸಕನಕಪುರ  ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಜಯಂತಿ; ಯುವಕರು ಪುಷ್ಪಾರ್ಚನೆ ಮಾಡಿ ಚಾಲನೆ
ಕುಷ್ಟಗಿ: ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ; ಶಾಸಕ ದೊಡ್ಡನಗೌಡ ಪಾಟೀಲ ಪಟ್ಟಣದಲ್ಲಿ ದೀಪ ಬೆಳಗಿಸಿ ಚಾಲನೆ
ಕೊಪ್ಪಳ: ನಗರದಲ್ಲಿ ಸಂವಿಧಾನದ ಪೀಠಿಕೆಯ ಅನಾವರಣ ಕಾರ್ಯಕ್ರಮ; ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ ಚಾಲನೆ
ಕೊಪ್ಪಳ: ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ; ನಗರದಲ್ಲಿ ಸಂಸದ ರಾಜಶೇಖರ ಹಿಟ್ನಾಳರಿಂದ ಪುತ್ತಳಿಗೆ ಮಾಲಾರ್ಪಣೆ
ಕೊಪ್ಪಳ: ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಜಯಂತಿ; ನವ ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಅಂಬೇಡ್ಕರ್  ಭಾವಚಿತ್ರಕ್ಕೆ ಪುಷ್ಪಾರ್ಚನೆ
ಕೊಪ್ಪಳ: ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ; ಭಾರತ ಕಮಿನಿಸ್ಟ್ ಪಕ್ಷದ ಕಾರ್ಯಕರ್ತರ ಆಕ್ರೋಶ