ಭಾಲ್ಕಿ: ಜೀವದ ಹಂಗು ತೊರೆದು ಕೆಲಸ ಮಾಡುವ ಪತ್ರಕರ್ತರಿಗೆ ಕನಿಷ್ಠ 15 ಸಾವಿರ ರೂ.ಪಿಂಚಣಿ ನೀಡಬೇಕು;ಪಟ್ಟಣದಲ್ಲಿ ಎನ್ಎಸ್ಎಸ್ಕೆ ಅಧ್ಯಕ್ಷ ಡಿ.ಕೆ ಸಿದ್ರಾಮ್
Bhalki, Bidar | Jul 26, 2025
ಭಾಲ್ಕಿ: ಜೀವದ ಹಂಗು ತೊರೆದು ಕೆಲಸ ಮಾಡುವ ಪತ್ರಕರ್ತರಿಗೆ ನಿವೃತ್ತಿ ನಂತರ ಕನಿಷ್ಠ 15 ಸಾವಿರ ರೂ. ಪಿಂಚಣಿ ನೀಡಬೇಕು ಎಂದು ನಾರಂಜಾ ಸಹಕಾರ...