Public App Logo
Jansamasya
News
पुलिस
Bjp
National
Bihar
बिहार
बीजेपी
विधायक
Congress
Modi
Delhi
Viral
Crime
Jharkhand
Up
Breakingnews
Narendramodi
Madhya_pradesh
Pmmodi
पटना
Rahulgandhi
Haryana
शादी
Crimenews
Bhind
Breaking
Election
Politics
Jodhpur
No video available

ಚನ್ನಗಿರಿ: ನಿಯಂತ್ರಣ ತಪ್ಪಿ ಮುಗಳಿಹಳ್ಳಿ ಕೆರೆಗೆ ಉರುಳಿದ ಬೈಕ್, ಸವಾರ ಪಾರು

Channagiri, Davanagere | Mar 31, 2024
ಚನ್ನಗಿರಿಯಿಂದ ಉಬ್ರಾಣಿಗೆ ಬೈಕಿನಲ್ಲಿ ಹೋಗುತ್ತಿದ್ದ ಯುವಕ ಮುಗಳಿಹಳ್ಳಿ ಕೆರೆ ಏರಿಯ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದಿದ್ದು, ಕೆರೆಯಲ್ಲಿ ನೀರು ತಳಮಟ್ಟದಲ್ಲಿದ್ದ ಕಾರಣ ಬೈಕ್ ಸವಾರ ಪ್ರಾಣಾಪಾಯಾದಿಂದ ಪಾರಾಗಿರುವ ಘಟನೆ ರವಿವಾರ ನಡೆದಿದೆ. ಈ ಕೆರೆ ಏರಿಗೆ ತಡೆಗೋಡೆ ಇಲ್ಲದ ಕಾರಣ ಅನೇಕ ಅಪಘಾತಗಳು ಜರುಗುತ್ತವೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ತಡೆಗೋಡೆ ನಿರ್ಮಿಸಬೇಕು ಎಂದು ನೆಲ್ಲಿಹಂಕಲು ಗ್ರಾಮದ ಮುಖಂಡ ದೇವರಾಜ್ ಒತ್ತಾಯಿಸಿದ್ದಾರೆ.