Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
भाजपा
Accident
Congress
Modi
Delhi
Viral
Jharkhand
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
Uttarpradesh
Haryana
Cricket
Uttarakhand
सम्मान
Crimenews
No video available

ಚನ್ನಗಿರಿ: ನಿಯಂತ್ರಣ ತಪ್ಪಿ ಮುಗಳಿಹಳ್ಳಿ ಕೆರೆಗೆ ಉರುಳಿದ ಬೈಕ್, ಸವಾರ ಪಾರು

Channagiri, Davanagere | Mar 31, 2024
ಚನ್ನಗಿರಿಯಿಂದ ಉಬ್ರಾಣಿಗೆ ಬೈಕಿನಲ್ಲಿ ಹೋಗುತ್ತಿದ್ದ ಯುವಕ ಮುಗಳಿಹಳ್ಳಿ ಕೆರೆ ಏರಿಯ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದಿದ್ದು, ಕೆರೆಯಲ್ಲಿ ನೀರು ತಳಮಟ್ಟದಲ್ಲಿದ್ದ ಕಾರಣ ಬೈಕ್ ಸವಾರ ಪ್ರಾಣಾಪಾಯಾದಿಂದ ಪಾರಾಗಿರುವ ಘಟನೆ ರವಿವಾರ ನಡೆದಿದೆ. ಈ ಕೆರೆ ಏರಿಗೆ ತಡೆಗೋಡೆ ಇಲ್ಲದ ಕಾರಣ ಅನೇಕ ಅಪಘಾತಗಳು ಜರುಗುತ್ತವೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ತಡೆಗೋಡೆ ನಿರ್ಮಿಸಬೇಕು ಎಂದು ನೆಲ್ಲಿಹಂಕಲು ಗ್ರಾಮದ ಮುಖಂಡ ದೇವರಾಜ್ ಒತ್ತಾಯಿಸಿದ್ದಾರೆ.