ಧಾರವಾಡದ ಗುಲಗಂಜಿಕೊಪ್ಪದ ಕವಿತಾ ಸೊಲ್ಲಾಪುರ ಎಂಬುವವರು ಕೊಪ್ಪದಕೇರಿ ಹತ್ತಿರ 30 ಸಾವಿರ ರೂ ಮೌಲ್ಯದ ಬಂಗಾರದ ಆಭರಣಗಳನ್ನು ಕಳೆದುಕೊಂಡಿದ್ದು, ಧಾರವಾಡ ಆಜಾದನಗರ ನಿವಾಸಿಯಾದ ಅಸ್ಲಾಂ ಯಾದವಾಡ ಎಂಬುವವರಿಗೆ ಸಿಕ್ಕಿದ್ದು, ಅವುಗಳನ್ನು ಧಾರವಾಡ ಉಪನಗರ ಠಾಣೆಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ಚಿನ್ನಾಭರಣಗಳನ್ನು ಮರಳಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.