ಕಲಬುರಗಿ ನಗರದ ಡಾ.ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಮಾದಾರ ಮಾಹಾಸಭಾದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಡಾ.ಬಿ ಆರ್ ಅಂಬೇಡ್ಕರ್, ಬಾಬುಜಗಜೀವನರಾಮ ಸೇರಿ ಗಣ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಜ.5 ರಂದು ನಡೆದ ಕಾರ್ಯಕ್ರಮ
ಕಲಬುರಗಿ: ನಗರದಲ್ಲಿ ಮಾದಾರ ಮಾಹಾಸಭಾ ವತಿಯಿಂದ ಸದಸ್ಯತ್ವ ಅಭಿಯಾನ - Kalaburagi News