Public App Logo
Jansamasya
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Nda
School
Cbi
Politics

ಸಿದ್ಧಾಪುರ: ಭಾರಿ ಮಳೆಗೆ ಭುವನಗಿರಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಭೂ ಕುಸಿತ

ಸಿದ್ದಾಪುರ :  ಭಾರೀ ಮಳೆಗೆ ಸಿದ್ದಾಪುರದ ದುಬಾರಿ ಘಟ್ಟದ ಬಳಿ  ಹೆದ್ದಾರಿ ಕುಸಿಯುತ್ತಿದ್ದು, ಅಪಾಯ ಎದುರಾಗಿದೆ.   ಸಿದ್ದಾಪುರದ ಭುವನಗಿರಿ ಸಮೀಪ  ಕುಮಟಾ-ಕೋಡಮಡಗಿ ರಾಜ್ಯ ಹೆದ್ದಾರಿಯಲ್ಲಿ ಭೂ ಕುಸಿತವಾಗುತ್ತಿದೆ. ರಾಜ್ಯ ಹೆದ್ದಾರಿ 48 ರ ಭುವನಗಿರಿ ಘಟ್ಟದಲ್ಲಿ  ಘಟನೆ ಜರುಗಿದೆ.ಹಿಂದಿನ ವರ್ಷವೇ ಈ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಕ್ಕೆ ತರಲಾಗಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಪರಿಣಾಮ ಕುಸಿತದಿಂದಾಗಿ ಸಂಪರ್ಕ ಇರದ ಸಾಧ್ಯತೆಗಳು ಎದುರಾಗಲಿದೆ.

MORE NEWS

ಸಿದ್ಧಾಪುರ: ಭಾರಿ ಮಳೆಗೆ ಭುವನಗಿರಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಭೂ ಕುಸಿತ - Siddapur News