ಶಾಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಅವರ ಮೂರ್ತಿಗೆ ಅಪಮಾನ ಖಂಡಿಸಿ ನಗರದ ಎಸ್ ವಿಪಿ ವೃತ್ತದಲ್ಲಿ ಬಿಎಸ್ ಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಆರೋಪಿಗಳ ಬಂಧಿಸಿ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯ ಮಾಡಿದರು. ಅ15 ರಂದು ಪ್ರತಿಭಟನೆ ಮಾಡಲಾಗಿದೆ
ಕಲಬುರಗಿ: ಅಂಬಿಗರ ಚೌಡಯ್ಯ ಅವರ ಮೂರ್ತಿಗೆ ಅಪಮಾನ ಖಂಡಿಸಿ ನಗರದಲ್ಲಿ ಬಿಎಸ್ ಪಿಯಿಂದ ಪ್ರತಿಭಟನೆ - Kalaburagi News