Public App Logo
Jansamasya
News
पुलिस
Maharashtra
Bjp
National
Police
Bihar
कांग्रेस
Congress
Modi
Delhi
Viral
Crime
Up
अमित_शाह
Bollywood
Breakingnews
Narendramodi
Madhya_pradesh
Mp
Pmmodi
Rahulgandhi
यूपी
Uttarpradesh
Haryana
Cricket
Lucknow
Uttarakhand
Sambalpur
No video available

ಹರಿಹರ: ಹರಿಹರ ತಾಲೂಕಿನ ಬೆಳ್ಳೂಡಿ ಕಾಗಿನೆಲೆ ಶಾಖಾ ಮಠಕ್ಕೆ ಭೇಟಿ ನೀಡಿದ ಸಂಸದ ಬಿ.ವೈ ರಾಘವೇಂದ್ರ , ಪ್ರಹ್ಲಾದ್ ಜೋಷಿ

Harihar, Davanagere | Apr 10, 2024
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಕಾಗಿನೆಲೆ ಶಾಖಾ ಮಠಕ್ಕೆ ಸಂಸದ ಬಿ.ವೈ ರಾಘವೇಂದ್ರ , ಪ್ರಹ್ಲಾದ್ ಜೋಷಿ ಮಠಕ್ಕೆ ಭೇಟಿ ನೀಡಿದರು ಬಳಿಕ ನಿರಂಜನಾನಂದ ಸ್ವಾಮೀಜಿ ಭೇಟಿ ಮಾಡಿ ಆಶ್ರೀವಾದ ಪಡೆದರು ಸ್ವಾಮೀಜಿ ಕೊಠಡಿ ಒಳಗೆ ಬಿ.ವೈ ರಾಘವೇಂದ್ರ , ಪ್ರಹ್ಲಾದ್ ಜೋಷಿ ಚರ್ಚೆ ನಡೆಸಿದರು ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಠದ ಭಕ್ತರು ಹಾಜರಿದ್ದರು.
ಹರಿಹರ: ಹರಿಹರ ತಾಲೂಕಿನ ಬೆಳ್ಳೂಡಿ ಕಾಗಿನೆಲೆ ಶಾಖಾ ಮಠಕ್ಕೆ ಭೇಟಿ ನೀಡಿದ ಸಂಸದ ಬಿ.ವೈ ರಾಘವೇಂದ್ರ , ಪ್ರಹ್ಲಾದ್ ಜೋಷಿ - Harihar News