ಯಲ್ಲಾಪುರ : ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಕಾರ್ತಿಕೋತ್ಸವ ಸಂಭ್ರಮದಿAದಜರುಗಿತು. ಶಿವಲಿಂಗಕ್ಕೆ ಬೆಳ್ಳಿಯ ಪ್ರಭಾವಳಿ ಹಾಗೂ ವಿಶೇಷ ಆಭರಣ, ಹೂವುಗಳಿಂದಅಲAಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಜನೆ,ಮಹಾಮಂಗಳಾರತಿ, ಪ್ರಸಾದ ಸೇವೆ ,ಕಾರ್ತಿಕ ದೀಪೋತ್ಸವ ಸೇವೆಗಳು ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಣ್ಣು ಕಾಯಿ ಸೇವೆ ಸಲ್ಲಿಸಿ ಕಾರ್ತಿಕ ಹಣತೆ ದೀಪ ಬೆಳಗಿಸಿ ದೇವರ ಕೃಪೆಗೆ ಪಾತ್ರರಾದರು.ದೇವಾಲಯದ ಆವರಣ ಹಣತೆಯ ದೀಪಗಳಿಂದ ಸುಂದರವಾಗಿ ಕಂಗೋಳಿಸುತ್ತಿತ್ತು. ಕಾರ್ತಿಕ ಮಾಸದ ಪ್ರತಿ ಸೋಮವಾರದಂದು ಶ್ರೀ ದೇವರಿಗೆ ವಿಶೇಷ ಅಲಂಕಾರ ಮಾಡಿದ್ದರು