ಹೊಸಕೋಟೆತಾನು ಮಾಡಿದ ಪ್ಲಾನ್ ಗೆ ತಾನೆ ಸುಟ್ಟು ಆಸ್ವತ್ರೆ ಸೇರಿದ ಸಹೋದರ. ಅಣ್ಣನ ಮನೆಗೆ ಬೆಂಕಿ ಹಚ್ಚಿ ಅದೇ ಬೆಂಕಿಯಲ್ಲಿ ಬೆಂದ ದುಷ್ಟ ತಮ್ಮ. ಅಣ್ಣಿನಿಗೆ ಕೇಡು ಬಯಸಲು ಹೋಗಿ ಆಸ್ವತ್ರೆ ಪಾಲಾದ ಪಾಪಿ ಸಹೋದರ. ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಘಟನೆ.
ಹೊಸಕೋಟೆ: ಗೋವಿಂದಪುರ ಗ್ರಾಮದಲ್ಲಿ ಅಣ್ಣನ ಮನೆಗೆ ಬೆಂಕಿ ಇಡಲು ಹೋಗಿ ತಾನೆ ಹೊತ್ತಿ ಉರಿದ ತಮ್ಮ ದೃಶ್ಯ ಸಿಸಿಟಿವಿಯಲ್ಲಿ ಸೆರೆ - Hosakote News