ಶೋರಾಪುರ: ಪೇಠ ಅಮ್ಮಾಪುರ ಗ್ರಾಮದ ಬಳಿ ಪತ್ತೆಯಾಗಿದ್ದ ಶವ ರೈತ ನಿಂಗರೆಡ್ಡಿ ಎಂದು ಪತ್ತೆ,ಸಾಲ ಬಾಧೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದ ಕುಟುಂಬಸ್ಥರು
Shorapur, Yadgir | Jul 20, 2025
ಸುರಪುರ ತಾಲೂಕಿನ ಪೇಟ ಅಮ್ಮಾಪುರ ಬಳಿಯ ಜಮೀನು ಒಂದರಲ್ಲಿ ಶನಿವಾರ ಮಧ್ಯಾನ ವ್ಯಕ್ತಿಯ ಶವ ಒಂದು ಪತ್ತೆಯಾಗಿತ್ತು, ವ್ಯಕ್ತಿ ಯಾರು ಎಂದು ಗುರುತು...