ಶಿರಸಿ: ಕಾಂಗ್ರೆಸ್ ವಿರುದ್ಧ ಜು.31 ರಂದು ಮುಂಡಗೋಡಿನಲ್ಲಿ ಪ್ರತಿಭಟನೆ : ದೀನದಯಾಳ ಭವನದಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ
Sirsi, Uttara Kannada | Jul 28, 2025
ಶಿರಸಿ : ಕಾಂಗ್ರೆಸ್ ರೈತ ವಿರೋಧಿ ಸರ್ಕಾರದ ನಡೆಯನ್ನು ಖಂಡಿಸಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಜು ೩೧ ರಂದು ಮುಂಡಗೋಡದಲ್ಲಿ ...