ಅಣ್ಣಿಗೇರಿ: ಅಣ್ಣಿಗೇರಿಯ ಅಡ್ನೂರ ಗ್ರಾಮದಲ್ಲಿ ಅಣ್ಣಿಗೇರಿ ತಾಲೂಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾದ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ
ಅಣ್ಣಿಗೇರಿ ತಾಲೂಕ ಅಡ್ನೂರ ಗ್ರಾಮದ ದಾಸೋಹ ಮಠದ ಆವರಣದಲ್ಲಿ ಅಣ್ಣಿಗೇರಿ ತಾಲೂಕ ಪ್ರಥಮ ಶರಣ ಸಾಹಿತ್ಯ  ಸಮ್ಮೇಳನದಲ್ಲಿ ಮಾಜಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.           ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಪ.ಪೂ.ಶ್ರೀ ಮ.ನಿ.ಪ್ರ.ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಸಮ್ಮೇಳನಾಧ್ಯಕ್ಷರು   ಪಂ.ಎಂ.ಕಲ್ಲಿನಾಥಶಾಸ್ತ್ರಿ ಹಾಗೂ ಗ್ರಾಮದ ಗುರು ಹಿರಿಯರು, ತಾಯಂದಿರು,ಸಹೋದರಿಯರು,ಸಮಸ್ತ ಭಕ್ತ ವೃಂದದವರು,ಯುವಕರು ಉಪಸ್ಥಿತರಿದ್ದರು.