Public App Logo
Jansamasya
हादसा
News
पुलिस
Maharashtra
Bjp
National
Police
Bihar
कांग्रेस
Accident
Congress
Modi
Delhi
Viral
Crime
Up
अमित_शाह
Bollywood
दिल्ली
Breakingnews
Narendramodi
Madhya_pradesh
Mp
Nsui
उत्तरप्रदेश
Pmmodi
Rahulgandhi
यूपी
Uttarpradesh
No video available

ದಾವಣಗೆರೆ: ಚನ್ನಗಿರಿ : ತಾಲೂಕಿನ ನಾಗರಸನಹಳ್ಳಿ ಗ್ರಾಮದಲ್ಲಿ ಅಡಕೆ, ಕಬ್ಬು ಬೆಂಕಿಗಾಹುತಿ

ಬೆಂಕಿಗೆ 5 ಎಕರೆ ಕಬ್ಬಿನ ಬೆಳೆ, 400 ಅಡಕೆ ಮರ ಆಹುತಿ ಚನ್ನಗಿರಿ : ಸೊಗಸಾಗಿ ಬೆಳೆದ ಅಡಕೆ, ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು 5 ಎಕರೆ ಕೂಳೆ ಕಬ್ಬು ಹಾಗೂ 400ಕ್ಕೂ ಹೆಚ್ಚು ಅಡಕೆ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನಕ್ಕೆ ಸೇರಿದ್ದ 5 ಎಕರೆ ಕಬ್ಬಿನ ಬೆಳೆ ಮತ್ತು ಮಿಟ್ಲಕಟ್ಟೆ ಚಂದ್ರಪ್ಪ ಎಂಬುವರಿಗೆ ಸೇರಿದ ಮೂರುವರೆ ಎಕರೆಯಲ್ಲಿನ 9 ವರ್ಷದ ಫಲ ಕೊಡುತ್ತಿದ್ದ ಅಡಕೆ ಮರಗಳು ಸುಟ್ಟಿವೆ.