ಕೊಪ್ಪಳ: ಬಲ್ಡೋಟಾ ಕಾರ್ಖಾನೆಯ ಅನುಮತಿ ಕೇಂದ್ರ ಸರ್ಕಾರ ಹಿಂಪಡಿಯಬೇಕು:ನಗರದಲ್ಲಿ ಕರುನಾಡ ಯುವ ಪಡೆ ವೇದಿಕೆ ಅಧ್ಯಕ್ಷ ಕೆ.ಎಂ ಹಳ್ಳಿ
Koppal, Koppal | Apr 13, 2025 ರಾಜ್ಯ ಸರ್ಕಾರ ಕೊಪ್ಪಳ ಸಮೀಪದಲ್ಲಿ ಬಲ್ದೋಟ ಕಾರ್ಖಾನೆ ಅನುಮತಿಯನ್ನು ಹಿಂಪಡೆದಿದೆ. ಕೇಂದ್ರ ಸರ್ಕಾರ ಅನುಮತಿ ಕಿಮ್ ಪಡೆಯಬೇಕು ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಕೊಪ್ಪಳ ನಗರದಲ್ಲಿ ಏಪ್ರಿಲ್ 13ರಂದು ರವಿವಾರ ರಾತ್ರಿ ಕರುನಾಡ ಯುವ ಪಡೆ ವೇದಿಕೆ ರಾಜ್ಯ ಅಧ್ಯಕ್ಷ ಕೆ.ಎಂ ಹಳ್ಳಿ ಪ್ರಕಟಣೆ ನೀಡಿದ್ದಾರೆ.