ಅಫಜಲ್ಪುರ: ಮಣ್ಣೂರ ಬಳಿಯ ಯಲ್ಲಮ್ಮನ ದೇವಸ್ಥಾನ ಮುಳುಗಡೆ
ಮಹಾರಾಷ್ಟ್ರದಲ್ಲಿ ನಿರಂತರ ಮಳೆಗೆ ಉಜನಿ ಜಲಾಶಯ ಭರ್ತಿಯಾಗಿದೆ. ಈಗಾಗಿ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ. ಅಫಜಲಪೂರ ತಾಲೂಕಿನ ಮಣ್ಣೂರ ಬಳಿಯ ಯಲ್ಲಮ್ಮನ ದೇವಸ್ಥಾನ ಮುಳುಗಡೆ ಆಗಿದೆ.ಈಗಾಗಿ ಭಕ್ತರಿಗೆ ದೇವರ ದರ್ಶನಕ್ಕೆ ನಿರ್ಬಂಧ ಮಾಡಲಾಗಿದೆ. ಸೆ.17 ರಂದು ಮುಳುಗಡೆ ಆಗಿದೆ