ಶಿರಸಿ: ಧರ್ಮಾಚರಣೆಯು ನಮ್ಮೊಳಗಿರುವ ಶಕ್ತಿಯನ್ನು ಬೆಳೆಸುತ್ತವೆ, ಉಳಿಸುತ್ತವೆ: ಸ್ವರ್ಣವಲ್ಲೀಯಲ್ಲಿ ಗಂಗಾಧರೇಂದ್ರ ಶ್ರೀ
Sirsi, Uttara Kannada | Jul 27, 2025
ಶಿರಸಿ: ನಮ್ಮ ಎಲ್ಲ ವಿಧದ ಧರ್ಮಾಚರಣೆಗಳು ನಮಗೆ ಅದ್ಭುತ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ...