ಯಲ್ಲಾಪುರ: ತಾಲೂಕಿನಲ್ಲಿ ಹೆಚ್ಚುತ್ತಿರುವ ಇಲ್ಲಿ ಜ್ವರ,ಮುನ್ನಚ್ಚ ರಿಕೆ ಅವಶ್ಯ,ತಾಲೂಕಾಸ್ಪತ್ರೆ ಆರೋಗ್ಯಧಿಕಾರಿ ಡಾ,ನರೇಂದ್ರ
ಯಲ್ಲಾಪುರ ಲೆಪ್ಟೊಸ್ಪೈರೋಸಿಸ್ (ಇಲಿಜ್ವರ)ದ ನಿಯಂತ್ರಣದ ಕುರಿತು ಸಾರ್ವಜನಿಕರಲ್ಲಿ ಜಾಗೃತಿವಹಿಸಿ ಯಲ್ಲಾಪುರ ತಾಲೂಕಿನಲ್ಲಿ ಹಾಗೂ ಜಿಲ್ಲಾದ್ಯಂತ ಲೆಪ್ಟೊಸ್ಪೈರೋಸಿಸ್ (ಇಲಿಜ್ವರ) ದ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿದ್ದು, ಇಂದು ಕಿರವತ್ತಿ ಭಾಗದ ಜೋಗಿಕೊಪ್ಪ ಗ್ರಾಮದಲ್ಲಿ ಒಂದು ಪ್ರಕರಣ ವರದಿಯಾಗಿರುತ್ತವೆ. ಈ ವರ್ಷದಲ್ಲಿ ಒಟ್ಟು-7 ಪ್ರಕರಣಗಳು ವರದಿಯಾಗಿರುತ್ತವೆ. ಕಾರಣ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ|| ನರೇಂದ್ರ ಪವಾರ ತಿಳಿಸಿದ್ದಾರೆ