ಕಲಬುರ್ಗಿಯಲ್ಲಿ ಹೇಳಿಕೆ ನೀಡಿರುವ ಅವರು, ಬೆಳಗಾವಿ ಅಧಿವೇಶನ ಪ್ರಾರಂಭದ ಸಂದರ್ಭದಲ್ಲಿ ಎಂಇಎಸ್ ಪುಂಡರು ಕಿರಿಕ್ ಮಾಡಿದ್ದಾರೆ. ಇದನ್ನು ನಾವು ಖಂಡಸುತ್ತೆವೆ.ಮುಂದೆ ಇದೆ ರೀತಿ ಮಾಡಿದ್ರೆ ಟವರ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.ಟಿ. ೧೧ ರಂದು ಹೇಳಿಕೆ ನೀಡಿದ್ದಾರೆ.
ಕಲಬುರಗಿ: ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಪುಂಡರ ಕಿರಿಕ್ ಕಲಬುರ್ಗಿಯಲ್ಲಿ ವಿಜಯಸೇನೆಯ ಮುಖಂಡ ಪೃಥ್ವಿರಾಜ್ ಕಿಡಿ - Kalaburagi News