ಚಿಕ್ಕಮಗಳೂರು: ರಚನಾತ್ಮಕ ಟೀಕೆ ಟಿಪ್ಪಣಿಗಳ ಮೂಲಕ ಪತ್ರಿಕಾ ರಂಗ ಎಚ್ಚರಿಸುವ ಕೆಲಸ ಮಾಡ್ತಿದೆ : ನಗರದಲ್ಲಿ ಸಚಿವ ಜಾರ್ಜ್ ಹೇಳಿಕೆ
Chikkamagaluru, Chikkamagaluru | Jul 5, 2025
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಪರಿಗಣಿಸಲ್ಪಟ್ಟ ಪತ್ರಿಕಾ ರಂಗ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ...