ಹುಬ್ಬಳ್ಳಿ: ಉಣಕಲ್ನಲ್ಲಿರುವ ೧೨ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ಚಂದ್ರಮೌಳೇಶ್ವರ ದೇವಸ್ಥಾನದ ಕಾರಿಡಾರ್ ನಿರ್ಮಾಣಕ್ಕೆ ಸಂಬAಧಿಸಿದAತೆ ನ.೬ ರಂದು ಬೆಳಗ್ಗೆ ೧೧:೩೦ಕ್ಕೆ ಹು-ಧಾ ಮಹಾನಗರ ಪಾಲಿಕೆಯ ಸಭಾ ಭವನದಲ್ಲಿ ಅರ್ಜಿ ಸಮಿತಿ (ಪಿಟಿಷನ್ ಕಮೀಟಿ)ಯ ಸಭೆ ನಡೆಯಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಕಾಯಕಲ್ಪ ಕಲ್ಪಿಸುವ ಉದೇಶದಿಂದ ಹಲವು ಅಧಿವೇಷನಗಳಲ್ಲಿ ಧ್ವನಿ ಎತ್ತಲಾಗಿತ್ತು. ಬಳಿಕ ಅದನ್ನು ಅರ್ಜಿ ಸಮೀತಿಗೆ