ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್.ನಂ. 3 ರಲ್ಲಿ ಪಾಲಿಕೆಯ ಅನುದಾನದಡಿ 1ಕೋಟಿ ರೂ ಅಂದಾಜು ವೆಚ್ಚದಲ್ಲಿ ಕೃಷಿ ಮಾರುಕಟ್ಟೆ ಮುಖ್ಯರಸ್ತೆ ಹಾಗೂ ಒಳ ರಸ್ತೆಗಳ ಭೂಮಿ ಪೂಜೆಯನ್ನು ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಮಹಾಪೌರರು ಈರೇಶ. ಅಂಚಟಗೇರಿ, ಟಿ.ಎಸ್. ಪಾಟೀಲ, ರಾಜು.ಸುರೆಬಾನ, ಮಹಾದೆವಪ್ಪ.ಹಂಪಣ್ಣವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.