ಔರಾದ್: ರಕ್ಷಾಳ ಬಿ ಶಿವಾರದಲ್ಲಿ ಪ್ರವಾಹದಲ್ಲಿ ಸಿಲುಕಿದ ಮಂಗಗಳಿಗೆ ಅರಣ್ಯಾಧಿಕಾರಿಗಳಿಂದ ಆಹಾರ ಪೂರೈಕೆ
Aurad, Bidar | Sep 30, 2025 ಔರಾದ್ : ರಕ್ಷಾಳ ಬಿ ಶಿವಾರದಲ್ಲಿ ಮಾಂಜ್ರಾ ನದಿ ಪ್ರವಾಹದಲ್ಲಿ ಸಿಲುಕಿದ ಮಂಗಗಳಿಗೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬೋಟ್ ಮೂಲಕ ತೆರಳಿ ಅರಣ್ಯ ಇಲಾಖೆ ಅಧಿಕಾರಿಗಳು ಆಹಾರ ಪೂರೖಕೆ ಮಾಡಿದ್ದಾರೆ.