ಚಿಕ್ಕಮಗಳೂರು: ಕಾಡಾನೆ ತುಳಿತದಿಂದ ರೈತ ಸಾವು ಪ್ರಕರಣ.! ಮೃತ ರೈತನ ಮನೆಗೆ ಭೇಟಿ ನೀಡಿ, 20 ಲಕ್ಷದ ಚೆಕ್ ವಿತರಣೆ.!
Chikkamagaluru, Chikkamagaluru | Jul 28, 2025
ಕಾಡಾನೆ ತುಳಿತದಿಂದಾಗಿ ಮೃತಪಟ್ಟಿದ್ದ ಚಿಕ್ಕಮಗಳೂರು ತಾಲೂಕಿನ ಅಂಡವಾನೆ ಗ್ರಾಮದ 55 ವರ್ಷದ ಸುಬ್ಬೆಗೌಡ ಅವರ ಮನೆಗೆ ಶೃಂಗೇರಿ ವಿಧಾನಸಭಾ...