Public App Logo
Jansamasya
News
पुलिस
Maharashtra
Bjp
National
Police
Bihar
बिहार
राजनीति
बीजेपी
भाजपा
Congress
Accident
Modi
Delhi
Viral
राजस्थान
Jharkhand
Odisha
Up
अमित_शाह
Bollywood
दिल्ली
Breakingnews
Narendramodi
Madhya_pradesh
Kerala
पटना
Rahulgandhi
No video available

ಶಿವಮೊಗ್ಗ: ವೆಂಕಟಾಪುರದ ತಿರುಮಲ ದೇವಸ್ಥಾನದಲ್ಲಿ ವಾರ್ಷಿಕೋತ್ಸವ, ತಿರುಕಲ್ಯಾಣೋತ್ಸವ ಸಂಪನ್ನ

Shivamogga, Shimoga | May 29, 2024
ಶಿವಮೊಗ್ಗ ತಾಲೂಕಿನ ಬಿ. ಬೀರನಹಳ್ಳಿಯ ವೆಂಕಟಾಪುರದಲ್ಲಿರುವ ತಿರುಮಲ ದೇವರ ದೇವಸ್ಥಾನ ಸಮಿತಿಯಿಂದ ತಿರುಮಲ ರಂಗನಾಥ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತಿರುಕಲ್ಯಾಣೋತ್ಸವ ಮತ್ತು ಮಹಾಸುದರ್ಶನ ಹೋಮವನ್ನು ದೇವಸ್ಥಾನ ಆವರಣದಲ್ಲಿ ನಡೆಸಲಾಗಿದೆ. ಗುರುಪ್ರಾರ್ಥನೆ, ಅನುಜ್ಞೆ , ಮಹಾಸಂಕಲ್ಪ , ವಿಶ್ವಕ್ಷೇನ ಮಹಾಗಣಪತಿ ಆರಾಧನೆ , ಪುಣ್ಯಾಹವಾಚನ ಪಂಚಗವ್ಯ ಆರಾಧನೆ ಹಾಗೂ ವಿಶೇಷವಾಗಿ ತಿರುಮಲ ರಂಗನಾಥಸ್ವಾಮಿಯ ಕಲ್ಯಾಣೋತ್ಸವ ದೀಪಾರಾಧನೆ ಮಂತ್ರಪುಷ್ಪ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸುಪ್ರಭಾತ ಸೇವೆ, ವೇದಪಾರಾಯಣ,ಕಲಶಾರಾಧನೆ, ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ ಪೂಜೆ ನಡೆಯಿತು.
ಶಿವಮೊಗ್ಗ: ವೆಂಕಟಾಪುರದ ತಿರುಮಲ ದೇವಸ್ಥಾನದಲ್ಲಿ ವಾರ್ಷಿಕೋತ್ಸವ, ತಿರುಕಲ್ಯಾಣೋತ್ಸವ ಸಂಪನ್ನ - Shivamogga News