ಹುಬ್ಬಳ್ಳಿ: ಹೊಲದಲ್ಲಿ ಕಲ್ಟಿವೇಟರ್ ಹೊಡೆಯುವಾಗ ಟ್ರಾö್ಯಕ್ಟರ್ನಿಂದ ಬಿದ್ದ ಚಾಲಕ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಛಬ್ಬಿ ಗ್ರಾಮದ ಮಂಜುನಾಥ ದೇವಿಂದ್ರಪ್ಪ ಕುರಟ್ಟಿ(೪೮) ಮೃತಪಟ್ಟ ವ್ಯಕ್ತಿ. ಛಬ್ಬಿ ಗ್ರಾಮದ ವ್ಯಾಪ್ತಿಯ ಹೊಲದಲ್ಲಿ ಕಲ್ಟಿವೇಟರ್ ಹೊಡೆಯುವಾಗ ಆಯತಪ್ಪಿ ಬಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಕೆಎಂಸಿಆರ್ಐಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ---