ಕಲಬುರ್ಗಿಯಲ್ಲಿ ವಿಡಿಯೋ ಮಾಡಿ ಹೇಳಿಕೆ ನಿಡಿರುವ ಅವರು,ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ತಡೆಯಲು ಪಟ್ಟಭದ್ರ ಹಿತಾಸಕ್ತಿಗಳ ಪ್ರಯತ್ನ ಮಾಡುತ್ತಿವೆ.ಇದಕ್ಕೆ ಮೂಲ ಕಾರಣ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ.ಆರ್ಎಸ್ಎಸ್ನಿಂದ ಇದುವರೆಗೆ ಅಹಿತಕರ ಘಟನೆ, ಪ್ರಚೋದನಕಾರಿ ಭಾಷಣ ಮಾಡಿಲ್ಲ ಕೆಲ ಸಂಘಟನೆಗಳು ಅಂದೇ ಪಥಸಂಚಲನಕ್ಕೆ ಅನುಮತಿ ಕೋರಿವೆ ಆದರೆ ದುರುದ್ದೇಶದಿಂದ ಅಂದೇ ಪಥಸಂಚಲನಕ್ಕೆ ಮುಂದಾಗಿವೆ ಎಂದಿದ್ದಾರೆ. ಅ.27 ರಂದು ಹೇಳಿದ್ದಾರೆ