ಯಲ್ಲಾಪುರ:ತಾಲೂಕಾಡಳಿತ ಸೌಧದ ಸಭಾಭವನದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ತಹಶೀಲ್ದಾರ ಚಂದ್ರಶೇಖರ ಹೊಸಮನಿ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.ಈ ಸಂದಭದಲ್ಲಿ ಗ್ರೇಡ ೨ ತಹಶೀಲ್ದಾರ ಸಿಜಿ ನಾಯ್ಕ, ತಾಪಂ ಅಧಿಕಾರಿ ರಾಜೇಶ ಧನವಾಡಕರ್,ಕ್ಷೇತ್ರಶಿಕ್ಷಣಾಧಿಕಾರಿ ರೇಖಾನಾಯ್ಕ, ಮಹಿಳಾ ಮತ್ತು ಶಿಶು ಅಭಿವೃದ್ದೀ ಯೊಜನಾಧಿಕಾರಿ ಶ್ರೀದೇವಿ ಪಾಟೀಲ,,ಪ್ರವಾಸೋದ್ಯಮ ಸಮಿತಿ ಜಿಲ್ಲಾಧ್ಯಕ್ಷ ಬೀರಣ್ಣಾ ನಾಯಕ ಮೊಗಟಾ,ಭಾರತ ಸೇವಾದಳದ ತಾಲೂಕಾಧ್ಯಕ್ಷ ಎಂ ಆರ ಹೆಗಡೆ ಕುಂಬ್ರಿಗುಡ್ಡೆನೌಕರರಸಂಘದ ತಾಲೂಕಾಧ್ಯಕ್ಷ ಸಂಜೀವ ಕುಮಾರ ಹೊಸ್ಕೇರಿ,ಪ್ರಮುಖರಾದ ರಾಮು ನಾಯ್ಕ, ಸಮಾಜಕಲ್ಯಾಣ,ಪೋಲಿಸ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.