Public App Logo
Jansamasya
News
पुलिस
Bjp
National
Bihar
बिहार
बीजेपी
विधायक
Congress
Modi
Delhi
Viral
Crime
Jharkhand
Up
Breakingnews
Narendramodi
Madhya_pradesh
Pmmodi
पटना
Rahulgandhi
Haryana
शादी
Crimenews
Bhind
Breaking
Election
Politics
Jodhpur
No video available

ಹರಿಹರ: ಜೋಶಿಯವರು ಲಿಂಗಾಯತ, ಸಮಾಜದ ನಾಯಕರನ್ನ ವ್ಯವಸ್ಥಿತ ತುಳಿಯುವ ಕೆಲಸ ಮಾಡಿದ್ದಾರೆ ;ಹರಿಹರದ ಪಂಚಮಸಾಲಿ ಮಠದಲ್ಲಿ ದಿಂಗಾಲೇಶ್ವರ ಶ್ರೀಗಳು

Harihar, Davanagere | Apr 9, 2024
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಹೊರವಲಯದ ಪಂಚಮಸಾಲಿ ಮಠಕ್ಕೆ ಗದಗ್ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಶ್ರೀ ಗಳು ಆಗಮಿಸಿದರು. ಬಳಿಕ ಮಾತನಾಡಿದ ಅವರು. ಲಿಂಗಾಯತ, ಸಮಾಜದ ನಾಯಕರನ್ನ ವ್ಯವಸ್ಥಿತ ತುಳಿಯುವ ಕೆಲಸ ಮಾಡಿದ್ದಾರೆ.ಲಿಂಗಾಯತ ಸಮಾಜ, ನಾಯಕರ ಬಗ್ಗೆ, ಸ್ವಾಮೀಜಿ ಗಳ ಬಗ್ಗೆ ಅಪ ಪ್ರಚಾರ ಮಾಡ್ತಾ ಬರೋದು ಎಲ್ಲರಿಗೂ ಗೊತ್ತಿದೆ ನಮ್ಮ ಬಗ್ಗೆ ನಡೆಯುವ ಅಪ ಪ್ರಚಾರ ಜೋಶಿ ಅವರಿಂದ ನಡೆಯುತ್ತಿದೆ ಅವರು ಏನೋ ಅಪ ಪ್ರಚಾರ ಮಾಡಿದರು ಬಗ್ಗುವಂತ ಕುಗ್ಗುವಂತ ಮನಸ್ಥಿತಿ ನಮ್ಮದಲ್ಲ ಎಂದು ಹೇಳಿದರು.