ಕಲಬುರಗಿ ನಗರದ ನೀರಾವರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಪ್ರತಿಭಟನಾಕಾರರು, ಈ ಸಂದರ್ಭದಲ್ಲಿ ಭಿಮಾ,ಆಲಮಟ್ಟಿ, ಗಂಡೋರಿ ನಾಲಾ ಆಣೆಕಟ್ಟು, ಬೆಣ್ಣೆ ತೊರಾ ಯೋಜನೆ, ಲೊಹರ ಮುಲ್ಲಾಮಾರಿ ಎತ ನಿರಾವಾರಿ, ಚಂದ್ರಂಪಳ್ಳಿ ಡ್ಯಾಮ್ ,ಕಾಲುವೆಗಳು ಹುಳು ತೆಗೆಯಲು ಗೆಟಗಳು ದುರಸ್ತಿ ಮಾಡಲು ಒತ್ತಾಯಿಸಿದರು. ಜ.6 ರಂದು ಪ್ರತಿಭಟನೆ ಮಾಡಲಾಗಿದೆ